ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೇಜೋ’ವಧೆ!

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದಾಗ, ಗಣ್ಯ ವ್ಯಕ್ತಿಗಳು ‘ನನ್ನ ತೇಜೋವಧೆಯ ಪ್ರಯತ್ನ’ ಎಂಬ ಹೇಳಿಕೆ ಕೊಡುವುದು ಸಾಮಾನ್ಯ ತಾನೆ. ಮೂಲಭೂತ ಪ್ರಶ್ನೆಯೆಂದರೆ, ಅಂಥವರಲ್ಲಿ ಯಾವ ತೇಜಸ್ಸಿರುತ್ತದೆ ಎಂಬುದು! (ದೇಹ ವಧೆಯ ಪ್ರಯತ್ನ ಎಂದರೆ ಅರ್ಥ ಮಾಡಿಕೊಳ್ಳಬಹುದು).

‘ವಿಭೂತಿ ಮತ್ತಾದುದೆಲ್ಲ ನನ್ನ ತೇಜಸ್ಸಿನ ಅಂಶದಿಂದ ಹುಟ್ಟಿದ್ದು’ ಎಂಬುದು ಗೀತೆಯಲ್ಲಿ ಕೃಷ್ಣೋಕ್ತಿ. ಆ ಭ್ರಷ್ಟರು ದೈವೀ ‘ತೇಜೋಂಶ ಸಂಭವ’ರೆ? ಛೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT