ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾನಮ್ಮ ಪ್ರಜ್ಞೆ’ ರೂಢಿಸಿಕೊಳ್ಳಿ

ಅಕ್ಷರ ಗಾತ್ರ

ಧರ್ಮ, ದೇವರು, ಸಂಸ್ಕೃತಿ ಹೆಸರಲ್ಲಿ ಮಹಿಳೆಯರನ್ನು ಅಂಕೆಯಲ್ಲಿಡುವ ಫಿಮೇಲ್ ಜನೆಟೈಲ್ ಮುಟಿಲೇಷನ್(ಎಫ್‌ಜಿಎಂ)ನಂಥ  ಆಚರಣೆಗಳಷ್ಟೇ ಅಲ್ಲದೆ, ಅಂಕೆ ತಪ್ಪಿದವರನ್ನು ‘ರೇಪ್‌ ಮಾಡಿ’ ಎಂದು ಕರೆಕೊಡಬಲ್ಲವರೂ ಧರ್ಮರಕ್ಷಣೆಯ ಹೆಸರಲ್ಲಿಯೇ ತಲೆಎತ್ತಿ­ಕೊಂಡು ತಿರುಗುತ್ತಿರುವ ಭಂಡತನದ ಕಾಲ ಇದು.

ಇಂತಹ ಹೊತ್ತಿನಲ್ಲಿ ಈ ಧರ್ಮ, ಜಾತಿ, ದೇವರು ಇವೆಲ್ಲವೂ ಮಹಿಳೆಯರನ್ನು ಹಣಿಯುವುದಕ್ಕಾಗಿಯೇ ಇವೆ ಎಂಬ ನಿಚ್ಚಳ ಅರಿವಿನೊಂದಿಗೆ ಎಲ್ಲವನ್ನೂ ಧಿಕ್ಕರಿಸಿ ಅಟ್ಟಾಡಿಸುವ ಪೂರ್ಣಚಂದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ನೀಳ್ಗತೆಯ ದಾನಮ್ಮ ಪ್ರಜ್ಞೆಯನ್ನು ಮಹಿಳೆಯರು ಅಗತ್ಯವಾಗಿ ರೂಢಿಸಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT