<p><strong>ಬೆಟದೂರ:</strong> <strong><em>‘ಪರದೇಸಿಯಾಗಿ ಬೆಳ್ದ, ಮಗಳನ್ನ ಪರದೇಶಿ ಮಾಡಿ ಹ್ವಾದ...’</em></strong></p>.<p>ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ಅವರ ಅತ್ತೆ ಚನ್ನಬಸವ್ವ ದೇಗೇರಿ ಅವರ ಕಣ್ಣೀರಿನ ಮಾತುಗಳಿವು.</p>.<p>ಬೆಟದೂರಿನಲ್ಲಿ ಒಂದುಕಡೆ ಕೊಪ್ಪದ ಅವರ ಅಂತ್ಯಕ್ರಿಯೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸಂಬಂಧಿಕರ ಕಣ್ಣೀರ ಕಟ್ಟೆ ಒಡೆದಿತ್ತು.</p>.<p>ಮಗಳು ಮಹಾದೇವಿಯನ್ನು ಸಂತೈಸುತ್ತಿದ್ದ ಚನ್ನಬಸವ್ವ ದೇಗೇರಿ ಅವರ ದುಃಖದ ಮಾತುಗಳು ಅಲ್ಲಿದ್ದವರ ಮನಕಲಕುವಂತಿದ್ದವು.</p>.<p>‘ವಂದೇ ಮಾತರಂ’, ‘ಹನುಮಂತಪ್ಪ ಮತ್ತೊಮ್ಮೆ ಹುಟ್ಟಿಬಾ’ ಎಂಬ ಘೋಷಣೆಗಳೇ ಇಡೀ ಗ್ರಾಮವನ್ನು ತುಂಬಿದ್ದವು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಟದೂರ:</strong> <strong><em>‘ಪರದೇಸಿಯಾಗಿ ಬೆಳ್ದ, ಮಗಳನ್ನ ಪರದೇಶಿ ಮಾಡಿ ಹ್ವಾದ...’</em></strong></p>.<p>ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ಅವರ ಅತ್ತೆ ಚನ್ನಬಸವ್ವ ದೇಗೇರಿ ಅವರ ಕಣ್ಣೀರಿನ ಮಾತುಗಳಿವು.</p>.<p>ಬೆಟದೂರಿನಲ್ಲಿ ಒಂದುಕಡೆ ಕೊಪ್ಪದ ಅವರ ಅಂತ್ಯಕ್ರಿಯೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸಂಬಂಧಿಕರ ಕಣ್ಣೀರ ಕಟ್ಟೆ ಒಡೆದಿತ್ತು.</p>.<p>ಮಗಳು ಮಹಾದೇವಿಯನ್ನು ಸಂತೈಸುತ್ತಿದ್ದ ಚನ್ನಬಸವ್ವ ದೇಗೇರಿ ಅವರ ದುಃಖದ ಮಾತುಗಳು ಅಲ್ಲಿದ್ದವರ ಮನಕಲಕುವಂತಿದ್ದವು.</p>.<p>‘ವಂದೇ ಮಾತರಂ’, ‘ಹನುಮಂತಪ್ಪ ಮತ್ತೊಮ್ಮೆ ಹುಟ್ಟಿಬಾ’ ಎಂಬ ಘೋಷಣೆಗಳೇ ಇಡೀ ಗ್ರಾಮವನ್ನು ತುಂಬಿದ್ದವು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>