ಅಲ್ಲದೇ, ‘ನೀವು ಉದಾರವಾದಿಗಳಾಗಿ (ಪ್ರತಿಪಕ್ಷ ನಾಯಕನ ಸ್ಥಾನಮಾನ ನೀಡುವ ವಿಚಾರದಲ್ಲಿ) ಎನ್ನುತ್ತಾರೆ. ಇದು ಜನತಾ ತೀರ್ಪು. ಸಂವಿಧಾನಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಸ್ಪೀಕರ್ ನಿರ್ಧಾರಕ್ಕೆ ವಿಧೇಯಕರಾಗಿ ಇರಬೇಕಿದೆ. ಸ್ಪೀಕರ್ ಅವರಿಗೆ ಕೆಲವೊಂದು ನಡವಳಿಕೆಗಳು, ನಿಯಮ ಹಾಗೂ ನಿಬಂಧನೆಗಳು, ಪೂರ್ವನಿದರ್ಶನಗಳು ಮತ್ತು ನಿರ್ದೇಶನಗಳಿವೆ. ಎಲ್ಲರೂ ಅವುಗಳನ್ನು ಅನುಸರಿಸಬೇಕು. ಸಭಾಧ್ಯಕ್ಷರು ಏನು ನಿರ್ಧಾರ ಕೈಗೊಳ್ಳುವರೋ ಕಾದು ನೋಡೋಣ’ ಎಂದು ಪ್ರತಿಕ್ರಿಯಿಸಿದ್ದಾರೆ.