ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಸ್ಕಾಂ’ ಹಗಲು ದರೋಡೆ

Last Updated 27 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಸಹಾಯಕ, ಕಿರಿಯ ಎಂಜಿನಿಯರ್‌ ಹುದ್ದೆಗ­ಳಿಗೆ ‘ಬೆಸ್ಕಾಂ’ ಇತ್ತೀಚೆಗೆ ನೇಮಕಾತಿ ಅಧಿ­ಸೂಚನೆ ಹೊರಡಿ­ಸಿದೆ. ಅರ್ಜಿಗೆ ಸಾಮಾನ್ಯ ಅಭ್ಯ­ರ್ಥಿ­ಗಳಿಗೆ ₨ 4 ಸಾವಿರ ಹಾಗೂ ಪರಿಶಿಷ್ಟ ಜಾತಿ/­ಪಂಗ­ಡದವರಿಗೆ ₨ 2 ಸಾವಿರ ಶುಲ್ಕ ನಿಗದಿ ಮಾಡಿದೆ.

ಎಷ್ಟೋ ಅಭ್ಯರ್ಥಿಗಳ ಪೋಷ­ಕರ ಮಾಸಿಕ ಆದಾಯವೇ ₨ 4 ಸಾವಿರ ಇಲ್ಲ. ಇದ­ರಿಂದ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಹಿಂಜ­­ರಿ­ಯು­ವಂತಾಗಿದೆ. ಸರ್ಕಾರ ಕೂಡಲೇ ಮಧ್ಯ ಪ್ರವೇ­ಶಿಸಿ, ‘ಬೆಸ್ಕಾಂ’ನ ಹಗಲುದರೋಡೆ ತಡೆದು, ಬಡ ಅಭ್ಯರ್ಥಿಗಳ ರಕ್ಷಿಸಬೇಕಾಗಿ ವಿನಂತಿ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT