ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂತದ ಸಂಗಕ್ಕೂ ಹಿಂಜರಿಯದ ಒಮರ್‌’

Last Updated 29 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಶ್ರೀನಗರ:  ಪಿಡಿಪಿಯನ್ನು ಅಧಿಕಾರ­ದಿಂದ  ದೂರ ಇಡುವುದಕ್ಕೆ ಆಡ­ಳಿತಾ­­ರೂಢ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಭೂತದ ಜತೆಗೂ ಮೈತ್ರಿ­ಮಾಡಿ­ಕೊಳ್ಳಲು ಸಿದ್ಧ ಎಂದು ಪಿಡಿಪಿ ಅಧ್ಯಕ್ಷೆ ಮೆಹ­ಮೂಬಾ ಮುಫ್ತಿ ಆರೋಪಿಸಿದ್ದಾರೆ.

ಕೇಂದ್ರ ಕಾಶ್ಮೀರದ ಬಡ್‌ಗಾಮ್‌ ಜಿಲ್ಲೆಯ ಬೀರ್ವಾ ಕ್ಷೇತ್ರದಲ್ಲಿ ನಡೆದ ರೋಡ್‌ ಷೋ ಉದ್ದೇಶಿಸಿ ಮಾತ­­­ನಾಡಿದ ಅವರು, ‘ಜಮ್ಮು ಕಾಶ್ಮೀರ­ದಲ್ಲಿ ಪಿಡಿಪಿ ಅಲೆ ಎದ್ದಿರು­ವು­ದನ್ನು ನೋಡಿ ಒಮರ್‌ ಅಬ್ದುಲ್ಲಾ ಗಲಿ­ಬಿಲಿ­­ಗೊಂಡಿದ್ದಾರೆ. ಚುನಾ­ವಣೋ­ತ್ತರ ಮೈತ್ರಿ­ಗಾಗಿ ಬಿಜೆಪಿಗೆ ಆಹ್ವಾನಿ­ಸುವ ಮೂಲಕ ಅವರು ಮತ್ತೊಮ್ಮೆ ಆ ಪಕ್ಷದ ಆಶ್ರಯ ಕೇಳಲು ಹೊರಟಿ­ದ್ದಾರೆ ಎಂದು ಮೂದಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT