‘ರಹೀನ್ ಸಾಕಷ್ಟು ವರ್ಷ ಕಾರಾಗೃಹದಲ್ಲಿ ಯಾತನೆಯ ಬದುಕು ಕಳೆದಿದ್ದಾರೆ. ರಹೀನ್ ಅವರಂತೆಯೇ ದೇಶದ ಅದೆಷ್ಟೋ ಮುಸ್ಲಿಂ ಮಹಿಳೆಯರು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಇಂಥ ಅಸಹಾಯಕ ಮಹಿಳೆಯರ ಪರವಾಗಿ ದನಿ ಎತ್ತಲು ರಹೀನ್ ಅವರನ್ನು ರಾಜ್ಯಸಭೆಗೆ ಕಳಿಸಬೇಕಿದೆ’ ಎಂದು ಮುಲಾಯಂ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಘೋಸಿ ತಿಳಿಸಿದ್ದಾರೆ.