ದುಬೈನಲ್ಲಿ ನಿರ್ಮಾಣವಾಗುತ್ತಿದೆ ಒಂದು ನಗರ. ಅದು ಹವಾನಿಯಂತ್ರಿತ. ಆದರೆ ಕಸದ ಸಮಸ್ಯೆಯಿಂದ ಬೆಂಗಳೂರೆಲ್ಲ ಪಸರಿಸುತ್ತಿದೆ ದುರ್ನಾತ. ಜೊತೆಗೆ ದಿನವೂ ನಡೆಯುತ್ತಿದೆ ಅತ್ಯಾಚಾರ, ಕೊಲೆ. ದುಬೈ ಕನಸಿನ ನಗರ ನಿರ್ಮಾಣಕ್ಕೆ ಕಾರಣ ಅಲ್ಲಿನ ರಾಜ. ನಮ್ಮ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ನಡೆಯುವ ಅತ್ಯಾಚಾರಗಳಿಗೆ ಕಾರಣ ಬೇಜವಾಬ್ದಾರಿ ಪ್ರತಿನಿಧಿಗಳು ಮತ್ತು ಸಮಾಜ.