ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣದ ಜೊತೆ ಕ್ರೀಡೆಗೂ ಆದ್ಯತೆ’

Last Updated 19 ಡಿಸೆಂಬರ್ 2014, 19:54 IST
ಅಕ್ಷರ ಗಾತ್ರ

ನೆಲಮಂಗಲ: ‘ಶಿಕ್ಷಣದ ಜೊತೆಗೆ ಕ್ರೀಡೆಗೂ ಆದ್ಯತೆ ನೀಡಬೇಕು’ ಎಂದು  ಬ್ಯಾಡ್ಮಿಂಟನ್‌ ಆಟಗಾರ ಆದರ್ಶ ಕುಮಾರ್‌ ತಿಳಿಸಿದರು.
ವಿಶಾಲ ಆಂಗ್ಲ ಶಾಲೆ ವತಿಯಿಂದ ಗುರುವಾರ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು, ‘ಪ್ರತಿ ಕ್ಷಣವನ್ನು ಕ್ರೀಡಾ ಮನೋಭಾವನೆ­ಯಿಂದ ಸ್ವೀಕರಿಸಬೇಕು ಆಗ ಮಾತ್ರ ಜೀವನವು ಸುಗಮವಾಗಿರುತ್ತದೆ’ ಎಂದು ಹೇಳಿದರು.  ಶಾಲೆಯ ಸ್ಥಾಪಕ ಟಿ.ಕೆ. ನರ­ಸೇ­ಗೌಡ ಅವರು ಆದರ್ಶಕುಮಾರ್‌ ಅವರನ್ನು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT