ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಕನ್ಯಾ’ ಸಮೃದ್ಧಿಯಿಂದ ಬೆಳಗಲಿ

Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಅಂಚೆ ಕಚೇರಿಗಳಲ್ಲಿ ‘ಸುಕನ್ಯಾ ಸಮೃದ್ಧಿ ಖಾತೆ’ ಎಂಬ ಅತ್ಯುತ್ತಮ ಉಳಿ­ತಾಯ ಯೋಜನೆಯನ್ನು ಪ್ರಾರಂಭಿಸ­ಲಾ­ಗಿದೆ. ವಿದ್ಯಾವಂತರು ಇದರ ಅನುಕೂಲ ಪಡೆ­ಯುವುದು ಅಷ್ಟೇನೂ ಕಷ್ಟವಲ್ಲ. ಆದರೆ, ಗ್ರಾಮೀಣ ಜನರು ಹಾಗೂ ಅವಿದ್ಯಾವಂತ ನಗರವಾಸಿಗಳಿಗೆ ಇದರ ಪ್ರಯೋಜನ ಪಡೆಯುವುದು ಸುಲಭವಲ್ಲ.

ಈ ಉತ್ತಮ ಯೋಜನೆಯನ್ನು ಅರ್ಹ­ರೆಲ್ಲರಿಗೂ ತಲುಪಿಸಿ ಅವರಿಗೆ ಹಾಗೂ ಅಂಚೆ ಕಚೇರಿ­ಗಳಿಗೆ ಲಾಭವಾಗುವಂತೆ, ಅಂಚೆ ಕಚೇರಿಯ ಏಜೆಂಟರ ಮೂಲಕ ಈ ಕೆಲಸ­ವನ್ನು ಮಾಡಿಸಬಹುದು. ಪ್ರತೀ ಖಾತೆಗೆ ಇಂತಿಷ್ಟು ಎಂದು ಪ್ರೋತ್ಸಾಹಧನ ಪ್ರಕಟಿಸಿ­ದರೆ ಅವರೂ ಉತ್ಸಾಹದಿಂದ ತೊಡಗಿಕೊ­ಳ್ಳು­ವರು. ಈ ಮೂಲಕ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ­ಗೊಳ್ಳಲಿ.
–ಸುಗುಣ ಜಿ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT