ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇದಿನವೂ ಕೇದಾರನಾಥ ಯಾತ್ರೆ ಸ್ಥಗಿತ

Last Updated 12 ಮೇ 2014, 19:30 IST
ಅಕ್ಷರ ಗಾತ್ರ

ಡೆಹ್ರಾಡೂನ್‌(ಪಿಟಿಐ): ಪ್ರಸಿದ್ಧ ಪುಣ್ಯಕ್ಷೇತ್ರ ಕೇದಾರ­ನಾಥ­ದಲ್ಲಿ ಅಧಿಕ ಹಿಮ­ಪಾತ ಹಾಗೂ ಕೇದಾರ ಕಣಿವೆಯ ಕೆಳ­­ಭಾಗ­­­ದಲ್ಲಿ ಮಳೆ ಕಾಣಿಸಿಕೊಂಡ ಕಾರಣ ಎರ­ಡನೇ ದಿನ ಸೋಮ­ವಾರವೂ ಕೇದಾರ­­ನಾಥ ಯಾತ್ರೆ­ಯನ್ನು ಸ್ಥಗಿತ­­­ಗೊಳಿ­ಸ­­ಲಾಗಿದೆ.

‘ಯಾತ್ರಿಗಳ ಸುರಕ್ಷತೆಯನ್ನು ಗಮನ­ದ­ಲ್ಲಿ­ಟ್ಟುಕೊಂಡು,  ತಾತ್ಕಾಲಿಕವಾಗಿ  ಯಾತ್ರೆಯನ್ನು ಸ್ಥಗಿತ ಮಾಡ­ಲಾಗಿದೆ. ಹವಾ­ಮಾನ ಸುಧಾರಿಸಿದ ಬಳಿಕ ಸೋನ್‌­­ಪ್ರಯಾಗ­ದಲ್ಲಿ ಉಳಿದು­ಕೊಂಡ ಯಾತ್ರಾ­ರ್ಥಿ­ಗಳಿಗೆ ಕೇದಾರನಾಥಕ್ಕೆ ತೆರಳಲು ಅವ­ಕಾಶ ನೀಡಲಾಗುವುದು’ ಎಂದು ಉತ್ತರಾಖಂಡ ಮುಖ್ಯ­ಮಂತ್ರಿ ಹರೀಶ್‌ ರಾವತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT