ಅವರನ್ನು ಅಪಚಾರ ಮಾಡುವಂತಹ ಕೃತ್ಯಕ್ಕೆ ಯಾರೂ ಸಹ ಮುಂದಾಗಬಾರದು. ಮಹರ್ಷಿ ಕೊಡುಗೆಯನ್ನು ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು~ ಎಂದರು. ಮುಖಂಡರಾದ ಕೆ.ಟಿ.ನಾರಾಯಣಸ್ವಾಮಿ, ಪಿ.ಮುನಿವೆಂಕಟಸ್ವಾಮಿ, ಜಿ.ಎ.ಮೂರ್ತಿ, ವಿ.ಮಂಜುನಾಥ್, ಆರ್.ನರಸಿಂಹಮೂರ್ತಿ, ಜಿ.ಎ.ಶಿವಕುಮಾರ್, ಎಂ.ಮಹೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.