ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲು ನೀರು ಕೊಡಿ

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಸರ್ಕಾರ, ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುತ್ತಿರುವುದು ಸ್ವಾಗತಾರ್ಹ. ಆದರೆ ಶೇಕಡ ತೊಂಬತ್ತರಷ್ಟು ಜನ ಅವುಗಳನ್ನು ಬಳಸುವುದಿಲ್ಲ ಎನ್ನುವುದೂ ಸೂರ್ಯನಷ್ಟೇ ಸತ್ಯ. ಕಾರಣ - ನೀರಿನ ಕೊರತೆ. ಕುಡಿಯಲು ನೀರಿಲ್ಲದೆ ತತ್ತರಿಸುತ್ತಿರುವ ಜನರಿಗೆ, ಶೌಚಾಲಯಕ್ಕೆ ಬಳಸಲು ನೀರು ಎಲ್ಲಿಂದ ದೊರಕಬೇಕು?

ಹಾಗಾಗಿ ನಿರ್ಮಿಸಿದ, ನಿರ್ಮಿಸುತ್ತಿರುವ ಶೌಚಾಲಯಗಳು ಸಮರ್ಪಕವಾಗಿ ಬಳಕೆಯಾಗಬೇಕೆಂದರೆ, ಸರ್ಕಾರದ ಉದ್ದೇಶ ಈಡೇರಬೇಕೆಂದರೆ ಮೊದಲು ನೀರನ್ನು ಒದಗಿಸಬೇಕು. ಇಲ್ಲವೆಂದರೆ ಹಣವೂ ಪೋಲು, ಉದ್ದೇಶಕ್ಕೂ ಸೋಲು.
-ಚಿಕ್ಕೋಬನಹಳ್ಳಿ ಚಾಂದ್ ಬಾಷ, ತಳಕು, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT