ಬೆಂಗಳೂರು: ರಾಜಾಜಿನಗರ ಕಲ್ಯಾಣ ಮಂಟಪ ಟ್ರಸ್ಟ್ ವತಿಯಿಂದ ಗ್ರಾಮೀಣ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಶೇ 75ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 19 ಕೊನೆಯ ದಿನಾಂಕ. ಅರ್ಜಿಗಳನ್ನು ಪಡೆಯುವ ಸ್ಥಳ: ರಾಜಾಜಿನಗರ ಕಲ್ಯಾಣ ಮಂಟಪ ಟ್ರಸ್ಟ್, ನಂ 608/ಸಿ, 2 ನೇ ಹಂತ, ಡಾ.ರಾಜ್ಕುಮಾರ್ ರಸ್ತೆ, ರಾಜಾಜಿನಗರ.
ಸಂಪರ್ಕ 080–23324203.