ಜಾಲಹಳ್ಳಿ– ಕೆಆರ್ ಪುರಂ ಮಾರ್ಗದ ಬಸ್ ನಲ್ಲಿ ಬಸ್ ಪಾಸ್ ವಿಚಾರವಾಗಿ ಎಂಎನ್ ಟಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆದ ವಾಗ್ವಾದದಲ್ಲಿ ಸಹನೆ ಕಳೆದುಕೊಂಡ ನಿರ್ವಾಹಕಿ ಅರುಣಾ, ಪುನೀತ್ ಗೌಡ ಎಂಬ ವಿದ್ಯಾರ್ಥಿಯನ್ನು ಥಳಿಸಿ, ಕಚ್ಚಿ ಗಾಯಗೊಳಿಸಿದ್ದಾರೆ. ಜೊತೆಗೆ ಸಂಚಾರಿ ಪೋಲಿಸರೊಡನೆಯೂ ಮಾತಿನ ಚಕಮಕಿ ನಡೆಸಿ ವಿವಾದಕ್ಕೊಳಗಾಗಿದ್ದಾರೆ.