ಮಂಗಳವಾರ ನಡೆದ ಪಂದ್ಯದಲ್ಲಿ ಭಾರತದ ಆಟಗಾರರು ಬಾಂಗ್ಲಾದೇಶ ತಂಡವನ್ನು 57–20ರಿಂದ ಸೋಲಿಸಿದರು. ಮೊದಲಾರ್ಧದಲ್ಲಿಯೇ ಗಮನಾರ್ಹ ಸಾಮರ್ಥ್ಯ ತೋರಿದ್ದ ಭಾರತದ ಆಟಗಾರರು 27–10ರಿಂದ ಮುನ್ನಡೆ ಸಾಧಿಸಿದ್ದರು.
ನಾಯಕನಿಗೆ ತಕ್ಕ ಆಟವಾಡಿದ ಅನೂಪ್ಕುಮಾರ್ಗೆ ಪ್ರದೀಪ್ ನರ್ವಾಲ್, ಮಂಜಿತ್ ಚಿಲಾರ್, ರಾಹುಲ್ ಚೌಧರಿ ಸಮರ್ಥ ಸಾಥ್ ನೀಡಿದರು.
ಆದರೆ ಬಾಂಗ್ಲಾ ತಂಡದಲ್ಲಿ ಅರುದುಜುಮಾನ್ ಒಬ್ಬರದೇ ಹೋರಾಟ ಗೆಲುವು ತರಲು ಸಾಧ್ಯವಾಗಲಿಲ್ಲ.