‘ಆರ್ಎನ್ಎಸ್ ಶಾಂತಿನಿವಾಸ ಅಪಾರ್ಟ್ಮೆಂಟ್ನ ಮ್ಯಾನ್ಹೋಲ್ ಸ್ವಚ್ಛಗೊಳಿಸಲು ಎಲ್ಎನ್ವಿ ಏಜೆನ್ಸಿ ಪರವಾಗಿ ವೆಂಕಟೇಶ್ ಹಾಗೂ ಮಂಜುನಾಥ್ ಬಂದಿದ್ದರು. ಆರಂಭದಲ್ಲಿ ಒಳಗೆ ಇಳಿದಿದ್ದ ವೆಂಕಟೇಶ್, ಉಸಿರಾಡಲಾಗದೆ ಸಹಾಯಕ್ಕೆ ಚೀರಾಡತೊಡಗಿದ್ದರು. ಆಗ ಮಂಜುನಾಥ್, ರಕ್ಷಣೆಗಾಗಿ ಮ್ಯಾನ್ಹೋಲ್ಗೆ ಇಳಿದಿದ್ದರು’