ವಿಧಾನಸೌಧ ಆವರಣದೊಳಗೆ ಸಿಕ್ಕಂತ ₹ 1.97 ಕೋಟಿ ನಗದು ಸೇರಿದಂತೆ ಅಲ್ಲಿ ಯಾವುದೇ ಭ್ರಷ್ಟಾಚಾರ ನಡೆದರೂ, ಎಷ್ಟೇ ಹಣ ಸಿಕ್ಕರೂ ಕಾಂಗ್ರೆಸ್ನವರು ಹೊಣೆಗಾರರು. ಅವರೇ ಈ ವಿಚಾರವಾಗಿ ಉತ್ತರ ನೀಡಬೇಕು ಎಂದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರಿಂದ ಮಾತ್ರ ಇದಕ್ಕೆ ಸರಿ ಉತ್ತರ ಸಿಗುತ್ತದೆ ಎಂಬ ಹೇಳಿಕೆಗೆ ಈ ಮೇಲ್ಕಂಡಂತೆ ಪ್ರತಿಕ್ರಿಯೆ ನೀಡಿದರು.