ಸಂಸಾರಿಯಾದೆ, ಪರೀಕ್ಷೆಗೆ ಕಳಿಸಿದೆ...
ದಾವಣಗೆರೆ: ಸ್ವಾಮೀಜಿ ನಗುತ್ತಲೇ ಪತ್ರಕರ್ತರಿಗೆ ಕೈಮುಗಿದು ಸುದ್ದಿಗೋಷ್ಠಿಗೆ ಹಾಜರಾದರು. ‘ನಿಮ್ಮಲ್ಲಿ ಸಾಕಷ್ಟು ಪ್ರಶ್ನೆಗಳಿವೆ ಎಂಬುದು ನನಗೆ ಗೊತ್ತು. ಅವುಗಳಿಗೆಲ್ಲ ಉತ್ತರ ನೀಡುತ್ತೇನೆ. ಸಾವಕಾಶ ಕಾಯಿರಿ’ ಎಂದು ಕುಳಿತರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.