<p><strong>ಚೆನ್ನೈ: </strong>ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಕಳೆದ 74 ದಿನಗಳಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಜಯಾ ಅವರು ಆಸ್ಪತ್ರೆಗೆ ದಾಖಲಾದ ದಿನದಿಂದ ಇಂದಿನವರೆಗೆ ಅವರ ಆರೋಗ್ಯ ಸ್ಥಿತಿಯಲ್ಲಾದ ಏರುಪೇರುಗಳ ಬಗ್ಗೆ ಇಲ್ಲಿದೆ ಮಾಹಿತಿ.</p>.<p><strong>ಸೆಪ್ಟೆಂಬರ್ 22 </strong>: ಜ್ವರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದ ಜಯಾ ಚೆನ್ನೈ ಅಪೋಲೊ ಆಸ್ಪತ್ರೆಗೆ ದಾಖಲು</p>.<p><strong>ಸೆಪ್ಟೆಂಬರ್ 29:</strong> ಚಿಕಿತ್ಸೆಗೆ ಸ್ಪಂದನೆ. ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿಯಲು ಸೂಚನೆ</p>.<p><strong>ಅಕ್ಟೋಬರ್ 1 :</strong> ಜಯಾ ಆರೋಗ್ಯವಾಗಿದ್ದು, ಕಚೇರಿ ಕೆಲಸ ಮಾಡುತ್ತಿದ್ದಾರೆ ಎಂಬ ವದಂತಿ ತಳ್ಳಿ ಹಾಕಿದ ಎಐಎಡಿಎಂಕೆ</p>.<p><strong>ಅಕ್ಟೋಬರ್ 2 :</strong> ಲಂಡನ್ನ ತಜ್ಞ ಡಾ. ರಿಚರ್ಡ್ ಬೀಲೆ ಅವರಿಂದ ಚಿಕಿತ್ಸಾ ಸಲಹೆ</p>.<p><strong>ಅಕ್ಟೋಬರ್ 6: </strong> ಹೆಚ್ಚಿನ ಚಿಕಿತ್ಸೆ ನೀಡಲು ಎಐಐಎಂಎಸ್ ವೈದ್ಯದ ತಂಡ ಚೆನ್ನೈಗೆ ಆಗಮನ</p>.<p><strong>ನವೆಂಬರ್ 3:</strong> ಜಯಾ ಸಂಪೂರ್ಣ ಗುಣಮುಖ- ಅಪೋಲೊ ಆಸ್ಪತ್ರೆ ಹೇಳಿಕೆ</p>.<p><strong>ನವೆಂಬರ್ 13 :</strong> ಕೆಲಸಕ್ಕೆ ಮರಳಲು ಸಾಧ್ಯ ಎಂದು ಪತ್ರಕ್ಕೆ ಸಹಿ ಹಾಕಿದ ಜಯಾ</p>.<p><strong>ನವೆಂಬರ್ 19:</strong> ಐಸಿಯುನಿಂದ ವಾರ್ಡ್ಗೆ ಶಿಫ್ಟ್</p>.<p><strong>ಡಿಸೆಂಬರ್ 4 : </strong>ತೀವ್ರ ಹೃದಯ ಸ್ತಂಭನ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಚೆನ್ನೈ: </strong>ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಕಳೆದ 74 ದಿನಗಳಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಜಯಾ ಅವರು ಆಸ್ಪತ್ರೆಗೆ ದಾಖಲಾದ ದಿನದಿಂದ ಇಂದಿನವರೆಗೆ ಅವರ ಆರೋಗ್ಯ ಸ್ಥಿತಿಯಲ್ಲಾದ ಏರುಪೇರುಗಳ ಬಗ್ಗೆ ಇಲ್ಲಿದೆ ಮಾಹಿತಿ.</p>.<p><strong>ಸೆಪ್ಟೆಂಬರ್ 22 </strong>: ಜ್ವರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದ ಜಯಾ ಚೆನ್ನೈ ಅಪೋಲೊ ಆಸ್ಪತ್ರೆಗೆ ದಾಖಲು</p>.<p><strong>ಸೆಪ್ಟೆಂಬರ್ 29:</strong> ಚಿಕಿತ್ಸೆಗೆ ಸ್ಪಂದನೆ. ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿಯಲು ಸೂಚನೆ</p>.<p><strong>ಅಕ್ಟೋಬರ್ 1 :</strong> ಜಯಾ ಆರೋಗ್ಯವಾಗಿದ್ದು, ಕಚೇರಿ ಕೆಲಸ ಮಾಡುತ್ತಿದ್ದಾರೆ ಎಂಬ ವದಂತಿ ತಳ್ಳಿ ಹಾಕಿದ ಎಐಎಡಿಎಂಕೆ</p>.<p><strong>ಅಕ್ಟೋಬರ್ 2 :</strong> ಲಂಡನ್ನ ತಜ್ಞ ಡಾ. ರಿಚರ್ಡ್ ಬೀಲೆ ಅವರಿಂದ ಚಿಕಿತ್ಸಾ ಸಲಹೆ</p>.<p><strong>ಅಕ್ಟೋಬರ್ 6: </strong> ಹೆಚ್ಚಿನ ಚಿಕಿತ್ಸೆ ನೀಡಲು ಎಐಐಎಂಎಸ್ ವೈದ್ಯದ ತಂಡ ಚೆನ್ನೈಗೆ ಆಗಮನ</p>.<p><strong>ನವೆಂಬರ್ 3:</strong> ಜಯಾ ಸಂಪೂರ್ಣ ಗುಣಮುಖ- ಅಪೋಲೊ ಆಸ್ಪತ್ರೆ ಹೇಳಿಕೆ</p>.<p><strong>ನವೆಂಬರ್ 13 :</strong> ಕೆಲಸಕ್ಕೆ ಮರಳಲು ಸಾಧ್ಯ ಎಂದು ಪತ್ರಕ್ಕೆ ಸಹಿ ಹಾಕಿದ ಜಯಾ</p>.<p><strong>ನವೆಂಬರ್ 19:</strong> ಐಸಿಯುನಿಂದ ವಾರ್ಡ್ಗೆ ಶಿಫ್ಟ್</p>.<p><strong>ಡಿಸೆಂಬರ್ 4 : </strong>ತೀವ್ರ ಹೃದಯ ಸ್ತಂಭನ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>