* ಜಲ್ಲಿಕಟ್ಟು ಬೆಂಬಲಿಸಿ ಶುಕ್ರವಾರ ಸಿನಿಮಾ ಚಟುವಟಿಕೆ ಬಂದ್
* ತಮಿಳು ಸಿನಿಮಾ ನಟರಾದ ರಜನಿಕಾಂತ್, ಅಜಿತ್ ಕುಮಾರ್, ಸೂರ್ಯ, ಶಿವ ಕಾರ್ತಿಕೇಯನ್ ಪ್ರತಿಭಟನೆಯಲ್ಲಿ ಭಾಗಿ
* ಪ್ರಾಣಿ ದಯಾ ಸಂಘ ಪೆಟಾ ಜತೆ ಗುರುತಿಸಿಕೊಂಡು ಜಲ್ಲಿಕಟ್ಟು ವಿರೋಧಿಸಿ ಹೇಳಿಕೆ ನೀಡಿ ಜಲ್ಲಿಕಟ್ಟು ಪರ ಹೋರಾಟಗಾರರ ಆಕ್ರೋಶಕ್ಕೆ ತುತ್ತಾಗಿದ್ದ ತ್ರಿಷಾ ಅವರಿಂದಲೂ ಹೋರಾಟಕ್ಕೆ ಬೆಂಬಲ
* ವಿವಿಧ ಸಂಘಟನೆಗಳು ನೀಡಿದ ಕರೆಯಂತೆ ನಡೆದ ಬಂದ್ನಿಂದಾಗಿ ಶುಕ್ರವಾರ ತಮಿಳುನಾಡಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.