ನವದೆಹಲಿ: ವೀಸಾ ನೀಡುವ ವಿಷಯದಲ್ಲಿ ನೀವು ಪಕ್ಷಪಾತ ತೋರುತ್ತಿದ್ದೀರಿ ಎಂಬ ಆರೋಪಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಖಡಕ್ ಉತ್ತರ ನೀಡಿದ್ದಾರೆ.
ಶುಕ್ರವಾರ ಟ್ವಿಟರ್ನಲ್ಲಿ ಹಿಂದೂ ಜಾಗರಣ್ ಎಂಬ ಟ್ವಿಟರ್ ಖಾತೆ ಮಾಡಿದ ಟ್ವೀಟ್ನಲ್ಲಿ ಸುಷ್ಮಾ ವಿರುದ್ಧ ಆರೋಪ ಹೊರಿಸಲಾಗಿತ್ತು.
ಮೋದಿಯವರೇ, ಸುಷ್ಮಾ ಸ್ವರಾಜ್ ಅವರು ಮುಸ್ಲಿಂ ವೀಸಾ ಬಗ್ಗೆ ಮಾತ್ರ ಕಾಳಜಿ ತೋರಿಸುತ್ತಿದ್ದಾರೆ. ಇತ್ತ ಇಂಡಿಯಾ ವೀಸಾ ಸಿಗಲು ಹಿಂದೂಗಳೇ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ತುಂಬಾ ಬೇಸರವಾಗಿದೆ ಎಂದು ಹಿಂದೂ ಜಾಗರಣ್ ಟ್ವೀಟ್ ಮಾಡಿತ್ತು
India is my country. Indians are my people. The caste, state, language or religion is not relevant for me. https://t.co/z59339vjGt