ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ
* ಅಮ್ಮನ ತೋಳಿನಲ್ಲಿ
ಲೇ: ಜ್ಞಾನೇಶ್ವರ ಸಂದೇನಕರ
ಪುಟ: 108,
ಬೆಲೆ: ₹ 100
ಪ್ರ: ಜ್ಞಾನೇಶ್ವರ ಸಂದೇನಕರ್, ಶ್ರೀ ರಾಘವೇಂದ್ರ ಕೃಪಾ, ನಂ. 1.10.36, ಬುರುಡುವಾಡಿ ಚಕ್ಕರ್ ಕಟ್ಟಾ, ಯಾದಗಿರಿ ತಾಲ್ಲೂಕು ಮತ್ತು ಜಿಲ್ಲೆ
 
**
* ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ
ಪುಟ: 112,
ಬೆಲೆ: ₹ 100
ಪ್ರ: ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ, ನಾಗನೂರು ರುದ್ರಾಕ್ಷಿಮಠ, ಶಿವಬಸವನಗರ, ಬೆಳಗಾವಿ– 590010
 
**
* ಲಿಂಗಾಯತ ಧರ್ಮದ ಕೈಪಿಡಿ
ಪುಟ: 114, ಬೆಲೆ: ₹ 75
ಪ್ರ: ಅಕ್ಕ ಅನ್ನಪೂರ್ಣ, ಬಸವ ಸೇವಾ ಪ್ರತಿಷ್ಠಾನ, ಬಸವ ಸಂಪದ ಸೇವಾ ಪ್ರಕಾಶನ, ಶರಣ ಉದ್ಯಾನ, ಕೆ.ಇ.ಬಿ. ಹತ್ತಿರ, ಬೀದರ – 585401
ಮೇಲಿನ ಎರಡೂ ಪುಸ್ತಕಗಳ ಲೇಖಕ: ಡಾ. ಎಸ್‌.ಆರ್‌. ಗುಂಜಾಳ
 
**
* ಕುರ್ಬಾನ್ – ಅಸಹನೀಯತೆಯ ಆರದ ಗಾಯಗಳು...
ಲೇ: ರಾಗಂ
ಪುಟ: 184,
ಬೆಲೆ: ₹ 150
ಪ್ರ: ಸಿರಿವರ ಪ್ರಕಾಶನ, ನಂ. ಎಂ–37, 8ನೇ ಕ್ರಾಸ್, ಲಕ್ಷ್ಮೀನಾರಾಯಣಪುರ, ಬೆಂಗಳೂರು– 560021
 
**
* ‘‘ಹೃದಯ ಯಜ್ಞಕುಂಡ’’
ಲೇ: ಅಳ್ಳೆಳಪ್ಪ ಬಿ. ಪೂಜಾರಿ
ಪುಟ: 60,
ಬೆಲೆ: ₹ 60
ಪ್ರ: ಬಸವ ಪ್ರಕಾಶನ, ಯಾದಗಿರಿ
 
**
* ಹೂವು– ಮುಳ್ಳು 
ಲೇ: ಸಿಸ್ಟರ್ ಮಾರಿ ಆ್ಯಂಜ್ ಬಿ.ಎಸ್.
ಪುಟ: 136,
ಬೆಲೆ: ₹ 50
ಪ್ರ: ಯುಗಪುರುಷ ಮುದ್ರಣಾಲಯ, ಕಿನ್ನಿಗೋಳಿ– 574150
 
**
* ಅನ್ನಬ್ರಹ್ಮನದೇಗುಲದಲ್ಲಿ – ವೈದ್ಯನೊಬ್ಬನ ಸ್ವಗತ
ಪುಟ: 132,
ಬೆಲೆ: ₹ 125
 
**
* ಆರ್ಚಿ ಅಂಕಣ
ಪುಟ: 124,
ಬೆಲೆ: ₹ 100
ಮೇಲಿನ ಎರಡೂ ಪುಸ್ತಕಗಳ ಲೇಖಕ: ಡಾ. ಎನ್. ಭಾಸ್ಕರ ಆಚಾರ್ಯ
ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ಎನ್.ಆರ್.ಎ.ಎಂ.ಎಚ್, ಪ್ರಕಾಶನ, ಕೋಟೇಶ್ವರ –576222
 
**
* ಸಂತೆಯೊಳಗೊಂದು ಪ್ರೀತಿಯ ಮಾಡಿ (ಕವಿತೆಗಳು)
ಲೇ: ಪ್ರಸನ್ನ
ಪುಟ: 80,
ಬೆಲೆ: ₹ 60
ಪ್ರ: ಉಷಾ ಪ್ರಕಾಶನ, ನಂ. 2542, ಹೆಬ್ಬಾಳ್ 2ನೇ ಹಂತ, ರೇಣುಕಾ ಯಲ್ಲಮ್ಮ ದೇವಸ್ಥಾನದ ಹತ್ತಿರ, ಮೈಸೂರು– 17
 
**
* ತಗ್ಗು ದಿಣ್ಣೆಗಳ ದಾರಿಯಲಿ... 
ಲೇ: ರಮೇಶಬಾಬು ಯಾಳಗಿ
ಪುಟ: 148,
ಬೆಲೆ: ₹ 50
ಪ್ರ: ಬನಶಂಕರಿ ಪ್ರಕಾಶನ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ 
 
**
* ಬಣ್ಣದ ಗುಬ್ಬಿ 
ಲೇ: ಯಲ್ಲಪ್ಪ ಎಂ. ಮರ್ಚೇಡ್
ಪುಟ: 48,
ಬೆಲೆ: ₹ 35
ಪ್ರ: ನಿವೇದಿತಾ ಪ್ರಕಾಶನ, ನಂ. 3437, 1ನೇ ಮಹಡಿ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳುರು– 560028
 
**
* ಎರಡು ಕಣ್ಣು ಸಾಲದು
ಲೇ: ವಿ.ಎನ್. ಲಕ್ಷ್ಮೀನಾರಾಯಣ
ಪುಟ: 152,
ಬೆಲೆ: ₹ 110
 
**
* ಪಂಗುರುಪುಷ್ಪದ ಜೇನು ಮತ್ತು ಇತರೆ ಮಲೆಯಾಳಿ ಕಥೆಗಳು
ಲೇ: ಪಿ. ವತ್ಸಲಾ
ಅನು: ಕೆ. ಪ್ರಭಾಕರನ್
ಪುಟ: 172,
ಬೆಲೆ: ₹ 130
ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ಚಿಂತನ ಪುಸ್ತಕ, ನಂ. 405, 1ನೇ ಅಡ್ಡರಸ್ತೆ, ಡಾಲರ್ಸ್ ಕಾಲೋನಿ, ಜೆ.ಪಿ. ನಗರ 4ನೇ ಹಂತ, ಬೆಂಗಳೂರು– 560078
 
**
* ಡಿಮಾನಟೈಸೇಶನ್ ಅರ್ಥಕ್ರಾಂತಿ
ಲೇ: ರಾಜೀವ್ ಪಟೇಲ್
ಪುಟ: 92,
ಬೆಲೆ: ₹ 65
ಪ್ರ: ಅರವಿಂದ್ ಇಂಡಿಯಾ, ನಂ. 645/ಎ, 6ನೇ ಮುಖ್ಯರಸ್ತೆ, 5ನೇ ಕ್ರಾಸ್, ವಿಜಯನಗರ, ಬೆಂಗಳೂರು
 
**
* ಮರೆಯದ ಮಾಣಿಕ್ಯ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್
ಲೇ: ವಿಠ್ಠಲ ವಗ್ಗನ್
ಪುಟ: 343,
ಬೆಲೆ: ₹ 400
ಪ್ರ: ಶ್ರೀನಿಧಿ ಸುಪ್ರಿತ್ ಪಬ್ಲಿಕೇಷನ್ಸ್, ನಂ. 2–704, ‘ಮಾತೃಛಾಯಾ’, ಸುಂದರ್‌ನಗರ, ಸೇಡಂ ರಸ್ತೆ, ಕಲಬುರಗಿ– 585105
 
**
* ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ದಾಖಲು ಸಾಹಿತ್ಯ (ಸಂಪುಟ – 3)
ಪುಟ: 244,
ಬೆಲೆ: ₹ 150
 
**
* ಗಾಜುಲು ಬೊಮ್ಮಯ್ಯನ ಕಾವ್ಯ
ಪುಟ: 205,
ಬೆಲೆ: ₹ 100
ಮೇಲಿನ ಎರಡೂ ಪುಸ್ತಕಗಳ ಸಂಪಾದಕ: ಡಾ. ಬಿ.ವ್ಹಿ. ಶಿರೂರ
ಪ್ರ: ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಬೆಂಗಳೂರು– 01
 
**
* ರಡ್ಡಿ ಅರಸರು, ಹೇಮರಡ್ಡಿ ಮಲ್ಲಮ್ಮ ಮತ್ತು ವೇಮನ
ಲೇ: ಡಾ. ಬಿ.ವ್ಹಿ. ಶಿರೂರ
ಪುಟ: 54,
ಬೆಲೆ: ₹ 50
ಪ್ರ: ಅನ್ನಪೂರ್ಣ ಪ್ರಕಾಶನ, ಹುಬ್ಬಳ್ಳಿ
 
**
* ಚೆನ್ನಬಸವ ಕವಿಕೃತ ರೇವಣಸಿದ್ಧೇಶ್ವರ ಚರಿತೆ
ಪುಟ: 386,
ಬೆಲೆ: ₹ 250
ಪ್ರ: ಡಾ. ಆರ್‌.ಎಂ. ಪಾಟೀಲ, ನಿಡಗುಂದಿ, ಕೊಪ್ಪಳ
 
**
* ಬಸವಾಯುತ: ಪ್ರೊ. ಜಿ.ಬಿ. ಹಳ್ಯಾಳ ಅನುಭವ– ಅನುಭಾವ– ಅನುಸಂಧಾನ
ಪುಟ: 396,
ಬೆಲೆ: ₹ 200
ಪ್ರ: ಪ್ರೊ. ಜಿ.ಬಿ. ಹಳ್ಯಾಳ ಅಭಿನಂದನಾ ಸಮಿತಿ, ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ
ಮೇಲಿನ ಎರಡೂ ಪುಸ್ತಕಗಳ ಸಂಪಾದಕ: ಡಾ. ಬಿ.ವ್ಹಿ. ಶಿರೂರ
 
**
* ಬೆಟ್ಟಬೇಗೆ (ಕತೆಗಳು)
ಲೇ: ಮಂಜು ಕೋಡಿಉಗನೆ
ಪುಟ: 118,
ಬೆಲೆ: ₹ 100
ಪ್ರ: ಜೋಳಿಗೆ ಪ್ರಕಾಶನ, ಚಾಮರಾಜನಗರ
 
**
* ಶರಣು ಶರಣಾರ್ಥಿ (ಆತ್ಮಕಥೆ)
ಲೇ: ಪ್ರೊ. ಹೇಮಂತ ಭೂತನಾಳ
ಪುಟ: 330,
ಬೆಲೆ: ₹ 200
ಪ್ರ: ನಿರಂತರ ಪ್ರಕಾಶನ, ಗಾಂಧಿನಗರ, 5ನೇ ಅಡ್ಡರಸ್ತೆ, ಲೊಯೆಲಾ ಕಾನ್ವೆಂಟ್ ಹಿಂಭಾಗ, ಬೆಟಗೇರಿ, ಗದಗ
 
**
* ಕುಂಭದ್ರೋಣ (ಕತೆಗಳು)
ಪುಟ: 100,
ಬೆಲೆ: ₹ 80
ಪ್ರ: ನಿರಂತರ, ನಂ. 39/23, ಮೂರನೇ ಮಹಡಿ, ರೆಮ್ಕೊ ಲೇಔಟ್, ವಿಜಯನಗರ, ಬೆಂಗಳೂರು
 
**
* ಕಾಡು ಹಕ್ಕಿಯ ಹಾದಿ ನೋಟ
ಪುಟ: 96,
ಬೆಲೆ: ₹ 80
ಪ್ರ: ಹಾಡ್ಲಹಳ್ಳಿ ಪಬ್ಲಿಕೇಷನ್ಸ್, ಆರ್‌.ಸಿ. ರಸ್ತೆ, ಹಾಸನ – 573201
 
**
* ನಿಲುವಂಗಿಯ ಕನಸು (ಕಾದಂಬರಿ)
ಪುಟ: 148,
ಬೆಲೆ: ₹ 120
ಪ್ರ: ಸ್ವರ ಪ್ರಿಂಟ್ ಅಂಡ್ ಪಬ್ಲಿಕೇಷನ್, ನಂ. 1, 3ನೇ ಕ್ರಾಸ್, ಶಂಕರಪುರ ಗಾರ್ಡನ್, ಮಾಗಡಿ ರಸ್ತೆ, ಬೆಂಗಳೂರು– 560023
ಮೇಲಿನ ಮೂರೂ ಪುಸ್ತಕಗಳ ಲೇಖಕ: ಹಾಡ್ಲಹಳ್ಳಿ ನಾಗರಾಜ್
 
**
* ಅವಳ ಪಾದಗಳು
ಲೇ: ಚಲಂ ಹಾಡ್ಲಹಳ್ಳಿ
ಪುಟ: 112,
ಬೆಲೆ: ₹ 100
ಪ್ರ: ದರ್ವೇಶ್ ಚೌಕಿ, ನಂ. 631, 2ನೇ ಮಹಡಿ, 8ನೇ ಮುಖ್ಯರಸ್ತೆ, 2ನೇ ಬ್ಲಾಕ್, 3ನೇ ಹಂತ, ಬಸವೇಶ್ವರನಗರ, ಬೆಂಗಳೂರು– 560079
 
**
* ಏಕರೂಪ ನಾಗರಿಕ ಸಂಹಿತೆ
ಲೇ: ಡಾ. ಶಿವಾನಂದ ಜಾಮದಾರ
ಪುಟ: 128,
ಬೆಲೆ: ₹ 120
ಪ್ರ: ಕರ್ನಾಟಕ ಸಾಹಿತ್ಯ ಪರಿಷತ್, ನಂ. 83/1, 15ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು– 560040
 
**
* ಮಗಳೆಂಬ ದೇವತೆಗೆ
ಲೇ: ಡಾ. ಕೆ.ಬಿ. ಭರತ್‌ರಾಜ್
ಪುಟ: 92,
ಬೆಲೆ: ₹ 65
ಪ್ರ: ಕಣ್ವ ಪ್ರಕಾಶನ, ‘ಕಾಲ ಕನಸು’, ನಂ. 894, 1ನೇ ಮುಖ್ಯರಸ್ತೆ, ನಿಸರ್ಗ ಬಡಾವಣೆ, ಚಂದ್ರಾಲೇಔಟ್, ಬೆಂಗಳೂರು– 560072
 
**
* ದಯವಿಟ್ಟು ಕ್ಷಮಿಸಿ 
ಲೇ: ಎಂ.ಬಿ. ನಟರಾಜ್
ಪುಟ: 104,
ಬೆಲೆ: ₹ 80
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರನಗರ, ಶಿವಮೊಗ್ಗ
 
**
* ವಿದುರ ಪರ್ವ
ಲೇ: ಉದಯಕುಮಾರ ಹಬ್ಬು
ಅನು: ವಿ. ಗಣೇಶ್
ಪುಟ: 248,
ಬೆಲೆ: ₹ 160
ಪ್ರ: ಮಂಗಳ ಪ್ರಕಾಶನ, ನಂ. 91, ಬಸಪ್ಪ ಬಡಾವಣೆ, ಪಟ್ಟಣಗೆರೆ, ರಾಜರಾಜೇಶ್ವರಿನಗರ, ಬೆಂಗಳೂರು
 
**
* ನುಂಗಣ್ಣ ಆಯೋಗದ ವರದಿ
ಲೇ: ಸೋಮನಾಥ ಎಸ್. ಕರ್ಕೇರ
ಪುಟ: 86,
ಬೆಲೆ: ₹ 100
ಪ್ರ: ಅಕ್ಷರಗಂಗಾ ಪ್ರಕಾಶನ, ಮುಂಬೈ
 
**
* ದಣಿವಿಲ್ಲದ ಧಣಿ ಬಿ.ಆರ್‌. ಪಂತುಲು 
ಲೇ: ಅ.ನಾ. ಪ್ರಹ್ಲಾದರಾವ್
ಪುಟ: 144,
ಬೆಲೆ: ₹ 100
ಪ್ರ: ಕರ್ನಾಟಕ ಚಲನಚಿತ್ರ ಅಕಾಡೆಮಿ, ಬಾದಾಮಿ ಹೌಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗ, ಬೆಂಗಳೂರು– 560002
 
**
* ಯಶವಂತನ ಯಶೋಗೀತ 
ಲೇ: ಡಾ. ಆರ್‌.ವಿ. ಭಂಡಾರಿ
ಪುಟ: 60,
ಬೆಲೆ: ₹ 30
ಪ್ರ: ಬಂಡಾಯ ಪ್ರಕಾಶನ, ‘ಸಹಯಾನ’ ಕೆರೆಕೋಣ, ಅರೇಅಂಗಡಿ ಅಂಚೆ, ಹೊನ್ನಾವರ, ಉತ್ತರ ಕನ್ನಡ
 
**
* ಸೂರ್ಯದರ್ಶನ
ಲೇ: ಶಿರೀಷ ಜೋಶಿ
ಪುಟ: 216,
ಬೆಲೆ: ₹ 195
ಪ್ರ: ಸಾಹಿತ್ಯ ಭಂಡಾರ, ಜಂಗಮ ಮೇಸ್ತ್ರಿ ಗಲ್ಲಿ, ಬಳೇಪೇಟೆ, (ಮಲಬಾರ್ ಹೋಟೆಲ್ ಎದುರು ಗಲ್ಲಿ), ಬೆಂಗಳೂರು–560053
 
**
* ಕಲ್ಪನ ಸಂಗೀತ
ಲೇ: ಪಂಡಿತ್ ಗೋವಿಂದರಾವ್ ಸ. ಟೇಂಬೆ
ಅನು: ಶಿರೀಷ ಜೋಶಿ
ಪುಟ: 312,
ಬೆಲೆ: ₹ 300
ಪ್ರ: ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್, ಬೆಂಗಳೂರು
 
**
* ಅಭಯ
ಲೇ: ಪೆರುಂಬಡವಂ ಶ್ರೀಧರನ್
ಅನು: ಎಂ.ಎಸ್. ಲಕ್ಷ್ಮಣಾಚಾರ್
ಪುಟ: 264,
ಬೆಲೆ: ₹ 120
 
**
* ಯಾರದೀ ಕಾಡು
ಲೇ: ಮಹಾಶ್ವೇತಾದೇವಿ
ಅನು: ಬಿ. ಸುಜ್ಞಾನಮೂರ್ತಿ
ಪುಟ: 314,
ಬೆಲೆ: ₹ 150
 
**
* ಮರಾಠಿ ವೈಚಾರಿಕ ಲೇಖನಗಳು
ಅನು: ಚಂದ್ರಕಾಂತ ಪೋಕಳೆ
ಪುಟ: 113,
ಬೆಲೆ: ₹ 60
 
**
* ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ
ಲೇ: ಉತ್ಥಾನ ಭಾರೀಘಾಟ್
ಪುಟ: 96,
ಬೆಲೆ: ₹ 40
 
**
* ಮಿಡತೆಗಳಿಗೆ ಕಿವಿಯೊಡ್ಡಿ... (ಅರುಂಧತಿರಾಯ್ ಲೇಖನ ಸಂಗ್ರಹ)
ಸಂ: ಡಾ. ಎಚ್.ಎಸ್. ಅನುಪಮಾ
ಪುಟ: 346,
ಬೆಲೆ: ₹ 160
 
**
* ಮುಜ್ರಿಮ್ ಹಾಜಿರ್
ಲೇ: ಬಿಮಲ್ ಮಿತ್ರ
ಅನು: ಎಸ್.ಕೆ. ರಮಾದೇವಮ್ಮ
ಪುಟ: 818,
ಬೆಲೆ: ₹ 400
 
**
* ಕುವೆಂಪು ಬರಹಗಳ ಓದಿನ ರಾಜಕಾರಣ
ಲೇ: ಡಾ. ಆರ್. ಚಲಪತಿ
ಪುಟ: 278,
ಬೆಲೆ: ₹ 150
 
**
* ಬುರ್ಖಾದ ಹುಡುಗಿ 
ಅನು: ಡಾ. ಬಿ.ಎ. ಸನದಿ
ಪುಟ: 240,
ಬೆಲೆ: ₹ 60
ಮೇಲಿನ ಏಳೂ ಪುಸ್ತಕಗಳ ಪ್ರಕಾಶಕರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು
 
**
* ನಾವೇನು ಕಮ್ಮಿ? 
ಪ್ರಧಾನ ಸಂ: ಚಂದ್ರಶೇಖರ ಸುರೇಶ ಗೋವಿಂದರಾವ ದೇಸಾಯಿ
ಪುಟ: 142,
ಬೆಲೆ: ₹ 150
ಪ್ರ: ನವವಿಕಾಸ ಪ್ರಕಾಶನ, ಸತ್ಯಾನ್ವೇಷಣ ಆಶ್ರಮ, ಬಿಜಗುಪ್ಪಿ ಅಂಚೆ, ಸಾಲಹಳ್ಳಿ, ರಾಮದುರ್ಗ ತಾಲ್ಲೂಕು, ಬೆಳಗಾವಿ ಜಿಲ್ಲೆ– 591130
 
**
* ಅಭಿವ್ಯಕ್ತಿ (ಲೇಖನಗಳು)
ಲೇ: ಡಾ. ಉಪ್ಪಂಗಳ ರಾಮಭಟ್ಟ
ಪುಟ: 288,
ಬೆಲೆ: ₹ 250
ಪ್ರ: ಅಕಲಂಕ ಪ್ರತಿಷ್ಠಾನ (ರಿ), ಉಡುಪಿ
 
**
* ಇದು ಪತ್ರವಲ್ಲ, ಪ್ರೀತಿಗೊಂದು ಸೇತುವೆ
ಸಂ: ತುರುವನೂರು ಮಲ್ಲಿಕಾರ್ಜುನ ಎಂ.ವಿ.
ಪುಟ: 680,
ಬೆಲೆ: ₹ 450
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರನಗರ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT