* ಭವನ ನಿರ್ಮಾಣ ವಲಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ
* ರೈಲ್ವೇ ಸುರಕ್ಷಾ ನಿಧಿ ಬಗ್ಗೆ ರೈಲ್ವೇ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ
* ಗ್ರಾಮೀಣ ಜನರ, ಬಡವರ ಮತ್ತು ರೈತರ ಏಳಿಗಾಗಿ ಬಜೆಟ್ನಲ್ಲಿ ಯೋಜನೆ ರೂಪಿಸಲಾಗಿದೆ
* ಬಜೆಟ್ನಲ್ಲಿ ರೈತರಿಗೆ, ಗ್ರಾಮೀಣರಿಗೆ, ಬಡವರಿಗೆ, ದಲಿತರಿಗೆ, ಶೋಷಿತರ ಅಭಿವೃದ್ಧಿಗಾಗಿ ಹೆಚ್ಚು ಒತ್ತು ನೀಡಲಾಗಿದೆ
* ರೈತರ ಆದಾಯವನ್ನು ದುಪಟ್ಟು ಮಾಡುವುದೇ ಸರ್ಕಾರದ ಗುರಿ
* ರೈಲ್ವೇ ಬಜೆಟ್ನ್ನು ಈ ಬಜೆಟ್ ಜತೆ ವಿಲೀನ ಮಾಡಿರುವುದರಿಂದ ಸಾರಿಗೆ ಸಂಪರ್ಕ ವಲಯದಲ್ಲಿ ಗಣನೀಯ ಬೆಳವಣಿಗೆಯಾಗಲಿದೆ
* ಈ ಬಜೆಟ್ ಸಣ್ಣ ಉದ್ದಿಮೆಗಳಿಗೆ ಜಾಗತಿಕ ವಲಯದಲ್ಲಿ ಪೈಪೋಟಿ ಮಾಡುವ ಕ್ಷಮತೆ ನೀಡಲು ಸಹಾಯ ಮಾಡಲಿದೆ
* ದೇಶದ ಅಭಿವೃದ್ಧಿಗೆ ಈ ಬಜೆಟ್ ಸಹಕಾರಿಯಾಗಿದೆ
* ಕಳೆದ ಎರಡೂ ವರ್ಷಗಳಿಂದ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಮಂದೆ ಫಲ ನೀಡಲಿದೆ
* ಇದು ಉತ್ತಮ ಬಜೆಟ್ ಆಗಿದ್ದು ಬಡವರ ಕೈಗೆ ಹೆಚ್ಚಿನ ಶಕ್ತಿ ನೀಡಲಿದೆ
* ಎಲ್ಲರ ಕನಸನ್ನು ಸಾಕಾರಗೊಳಿಸುವ ನಡೆ ಈ ಬಜೆಟ್ನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ