ಜೇವರ್ಗಿ ತಹಸೀಲ್ದಾರ್ ಕಚೇರಿ ಪಕ್ಕದ ಕ್ಯಾಂಟಿನ್ನಲ್ಲಿ ಕುಳಿತು ₹9 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಹಣಿ ತಿದ್ದುಪಡಿಗಾಗಿ ರೈತ ಹಣಮಂತ ತಳವಾರ ಅವರಿಗೆ ಒಟ್ಟು ₹15 ಸಾವಿರ ಲಂಚದ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಗ, ಈ ಮೊದಲು ₹6 ಸಾವಿರ ಪಡೆದುಕೊಂಡಿದ್ದರು. ಇನ್ನುಳಿದ ಮೊತ್ತ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.