ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
* ವೀರ ಹೆಜ್ಜೆ (ಕವಿತೆಗಳು)
ಲೇ: ಜಿ.ಎಸ್. ಜ್ಯೋತಿಲಿಂಗಪ್ಪ ಶಿವನಕೆರೆ
ಪುಟ: 148, ಬೆಲೆ: ₹ 130
 
* ದಲಿತ ಚಳವಳಿ (ನೆನ್ನೆ–ಇಂದು–ನಾಳೆ)
ಲೇ: ಡಾ. ಸಣ್ಣರಾಮ
ಪುಟ: 348, ಬೆಲೆ: ₹ 350
ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ– 577429
 
* ಹೊನ್ನಾಳಿಯ ಹೊನ್ನು (ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರಿಗೆ ಶ್ರದ್ಧಾಂಜಲಿ)
ಸಂ: ಡಾ. ಎಚ್‌.ಟಿ. ಶೈಲಜ
ಪುಟ: 347, ಬೆಲೆ: ₹ 300
ಪ್ರ: ಪ್ರಭುದೇವ ಪ್ರಕಾಶನ, ನಂ. 223, 12ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಸರಸ್ವತಿಪುರ, ಮೈಸೂರು
 
* ಡಾ. ಎಂ.ಎಂ. ಕಲಬುರ್ಗಿ
ಲೇ: ಪ್ರಕಾಶ ಗಿರಿಮಲ್ಲನವರ
ಪುಟ: 144, ಬೆಲೆ: ₹ 60
ಪ್ರ: ಪ್ರಸಾರಾಂಗ, ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ, ಬೆಳಗಾವಿ
 
* ನೇರ ನೋಟ– 3
ಲೇ: ದು.ಗು. ಲಕ್ಷ್ಮಣ
ಪುಟ: 149, ಬೆಲೆ: ₹ 100
ಪ್ರ: ಅಂಬಾ ಪ್ರಕಾಶನ, ಎಲ್‌ಐಜಿ ಎ–127, ನಂ. 42, ಕೆಂಗೇರಿ ಉಪನಗರ, ಬೆಂಗಳೂರು– 560060
 
* ಕಲಾ ತಪಸ್ವಿ ಮಧುಗಿರಿ ರಾಮು
ಲೇ: ಎಂ.ಡಿ. ಶ್ರೀನಿವಾಸ್
ಪುಟ: 52, ಬೆಲೆ: ₹ 20
 
* ನನಗೂ ಲವ್ವಾಗಿದೆ
ಲೇ: ಕೆ. ಗಣೇಶ ಕೋಡೂರು (ಆರುಡೋ ಗಣೇಶ)
ಪುಟ: 80, ಬೆಲೆ: ₹ 50
ಪ್ರ: ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು ಅಂಚೆ, ಹೊಸನಗರ ತಾಲ್ಲೂಕು, ಶಿವಮೊಗ್ಗ– 577414
 
* ಎಡೆದೊರೆ– ರಾಯಚೂರು ಜಿಲ್ಲಾ ದರ್ಶನ
ಪುಟ: 288, ಬೆಲೆ: ₹ 200
ಪ್ರಧಾನ ಸಂ: ಡಾ. ಬಸವಪ್ರಭು ಪಾಟೀಲ್ ಬೆಟ್ಟದೂರು, ಭೀಮನಗೌಡ ಇಟಗಿ
ಸಂ: ಡಾ. ದಸ್ತಗೀರ್‌ದಾಸ್ ದಿನ್ನಿ, ಜೆ.ಎಲ್. ಈರಣ್ಣ
 
* ಬಿಸಿಲು ಚೆಲ್ಲಿದ ನೆರಳು (ರಾಯಚೂರು ಜಿಲ್ಲಾ ಪ್ರಾತಿನಿಧಿಕ ಕಾವ್ಯ)
ಪುಟ: 182, ಬೆಲೆ: ₹ 200
ಪ್ರಧಾನ ಸಂ: ಬಸವಪ್ರಭು ಪಾಟೀಲ್ ಬೆಟ್ಟದೂರು
ಸಂ: ಡಾ. ದಸ್ತಗೀರ್‌ಸಾಬ್ ದಿನ್ನಿ, ಜೆ.ಎಲ್. ಈರಣ್ಣ, ಆರಿಫ್‌ ರಾಜ
ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ಸ್ವಾಗತ ಸಮಿತಿ, 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ರಾಯಚೂರು
 
* ನಿರೀಕ್ಷೆ (ಕಥಾ ಸಂಕಲನ)
ಲೇ: ಜಿ. ನಾರಾಯಣಮೂರ್ತಿ
ಪುಟ: 184, ಬೆಲೆ: ₹ 150
ಪ್ರ: ಆನಂದ ಪ್ರಕಾಶನ, ನಂ. 31/1–ಎ, 13ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು– 560040
 
* ಅಮ್ಮೆಂಬಳ ಶಂಕರನಾರಾಯಣ ನಾವಡ ಸಮಗ್ರ ಸಾಹಿತ್ಯ ಸಂಪುಟ
ಸಂ: ಪ್ರೊ.ಎ.ವಿ. ನಾವಡ, ಡಾ. ಗಾಯತ್ರಿ ನಾವಡ
ಪುಟ: 950, ಬೆಲೆ: ₹ 1000
ಪ್ರ: ಅಮ್ಮೆಂಬಳ ಶಂಕರನಾರಾಯಣ ನಾವಡ ಶತಮಾನೋತ್ಸವ ಸಮಿತಿ, ನಂ. 301, ಅಡೋಬ್ ಅಪಾರ್ಟ್‌ಮೆಂಟ್ಸ್, ಕಲ್ಪನಾ ರಸ್ತೆ, ವಾಸ್‌ ಲೇನ್, ಮಂಗಳೂರು– 575002
 
* ಅವಸಾನ
ಲೇ: ಮಾಧುರಿ ಕೃಷ್ಣ
ಪುಟ: 192, ಬೆಲೆ: ₹ 135
ಪ್ರ: ಎನ್‌.ಆರ್‌.ಎ.ಎಂ.ಎಚ್‌. ಪ್ರಕಾಶನ, ಕೋಟೇಶ್ವರ– 576222
 
* ದ ಕಲೆಕ್ಟೆಡ್ ಪೊಯಟ್ರಿ ಆಫ್ ಟಿ.ಆರ್‌. ರಾಜಶೇಖರಯ್ಯ
ಸಂ: ಬಸವರಾಜ್ ನಾಯ್ಕರ್
ಪುಟ: 252, ಬೆಲೆ: ₹ 395
ಪ್ರ: ಸಿವಿಜಿ ಬುಕ್ಸ್ ನಂ. 277, 5ನೇ ಕ್ರಾಸ್, ವಿಧಾನಸೌಧ ಎಕ್ಸ್‌ಟೆನ್‌ಷನ್, ಕವಿಧಾಮನಗರ, ಬೆಂಗಳೂರು– 58
 
* ಬೆಳಕೇ ರೀ (ಚುಟುಕು ಪದ್ಯಗಳು)
ಪುಟ: 36, ಬೆಲೆ: ₹ 25
 
* ಕಲ್ಯಾಣ/ಹೈದರಾಬಾದ ಕರ್ನಾಟಕ ಇತಿಹಾಸ (ಒಂದು ಪಕ್ಷಿನೋಟ)
ಪುಟ: 160, ಬೆಲೆ: ₹ 120
 
* ಬಸ್ಸಪ್ಪ ಕರಕಾಳೆ
ಪುಟ: 32, ಬೆಲೆ: ₹ 25
ಮೇಲಿನ ಮೂರು ಪುಸ್ತಕಗಳ ಲೇಖಕ: ಮಾನಶೆಟ್ಟಿ ಬೆಳಕೇರಿ
ಪ್ರ: ಮಾನಶೆಟ್ಟಿ ಬೆಳಕೇರಿ, ನಂ. 9–8–414, ಬಸವನಗರ, ಬೀದರ
 
* ಸಿರಿ ಸಂಚಯ
ಲೇ: ಎಸ್‌.ಬಿ. ರಂಗನಾಥ್
ಪುಟ: 147, ಬೆಲೆ: ₹ 100
ಪ್ರ: ಸಾಹಿತ್ಯ ಸಿರಿ, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ, ಚಿತ್ರದುರ್ಗ– 577541
 
* ಮೊದಲ ಮೆಟ್ಟಿಲು 
ಲೇ: ಬಿ.ಎ. ವಿವೇಕ ರೈ
ಪುಟ: 380, ಬೆಲೆ: ₹ 200
 
* ತೆರೆದಂತೆ ಹಾದಿ (ವೈಚಾರಿಕ ಬರಹಗಳು)
ಲೇ: ಜಯಶ್ರೀ ಬಿ. ಕದ್ರಿ
ಪುಟ: 182, ಬೆಲೆ: ₹ 150
ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ಆಕೃತಿ ಆಶಯ ಪಬ್ಲಿಕೇಷನ್ಸ್, ಲೈಟ್ ಹೌಸ್ ಹಿಲ್ ರಸ್ತೆ, ಮಂಗಳೂರು– 575002
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT