‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ಈಸೂರು ಜಯಣ್ಣ, ಪುರಸಭೆ ಸದಸ್ಯರಾದ ಪಾರಿವಾಳ ಶಿವರಾಮ್, ಮಧು, ಮುಖಂಡರಾದ ಹಬೀಬಲ್ಲಾ, ಪಚ್ಚಿಗಿಡ್ಡಪ್ಪ, ಎಸ್.ಎಂ. ರಮೇಶ್, ಭಂಡಾರಿ ಮಾಲತೇಶ್, ಸ.ನ. ಮಂಜಪ್ಪ, ರಸೂಲ್, ನಾಗರಾಜ್, ಚಂದ್ರಪ್ಪ, ಉಮೇಶ್ ಮಾರವಳ್ಳಿ, ಉಳ್ಳಿ ದರ್ಶನ್, ಎಂ. ಸಂದೀಪ್, ಹೊಳಿಗೆ ಮಾಲತೇಶ್, ಜಿದ್ದು ಮಂಜು, ರಾಜು ಉಡುಗಣಿ ಮತ್ತಿತರರು ಉಪಸ್ಥಿತರಿದ್ದರು.