‘ನಮ್ಮ ಮುಂದಿನ ಪೀಳಿಗೆ ಪ್ರೇಮಿಗಳ ದಿನದ ಬದಲು ತಂದೆ ತಾಯಿಯನ್ನು ಪೂಜಿಸುವ ದಿನವನ್ನಾಗಿ ಆಚರಿಸಬೇಕು’ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಿರಾಶ್ರಿತರ ಪುನರ್ವಸತಿ ಕೇಂದ್ರದ ಅಧೀಕ್ಷಕ ದಿವಾಕರ ಶಂಕಿನದಾಸರ, ಸಂಘಟನೆಯ ಮುಖಂಡರಾದ ರಾಘವೇಂದ್ರ ಕಠಾರೆ, ರವಿ ಪಾಂಡ್ರೆ, ಮಂಜುನಾಥ ದೊಡಮನಿ, ಪವನ ನಾಗರಹಳ್ಳಿ, ಪ್ರವೀಣ ಮಾಳದ್ಕರ್ ಇದ್ದರು.