ಪಕ್ಷದ ನಗರ ಘಟಕ ಅಧ್ಯಕ್ಷ ವಕೀಲ ಶಶಿಧರ ದೇಮಶಟ್ಟಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ತಡಕೋಡ, ಶ್ರೀರಾಮ ಸೇನೆ ಮುಖಂಡ ಸುನೀಲ ಮುರ್ಕಿಭಾಂವಿ, ಆನಂದ ಗೋಟಡಕಿ, ನಗರ ಘಟಕದ ಕಾರ್ಯದರ್ಶಿ ಲಕ್ಕಪ್ಪ ತಹಶೀಲ್ದಾರ್, ಜಗದೀಶ ಸದರಜೋಷಿ, ಕಾಡಣ್ಣ ಗಣಾಚಾರಿ, ಮಹಿಳಾ ಘಟಕದ ಕಾರ್ಯದರ್ಶಿ ಪ್ರೇಮಾ ಚಿಕ್ಕೋಡಿ, ವಕೀಲರಾದ ಸಿ.ಬಿ.ಗಿಡ್ಡನವರ ಮತ್ತು ಸಂತೋಷ ಪೂಜಾರಿ ಇದ್ದರು.