ಸಿ.ಎಂ ಕುರ್ಚಿಗೆ ಕೈಮುಗಿದರು...
ಬೆಂಗಳೂರು: ನಿಗದಿತ ಸಮಯದಲ್ಲಿ ಕಲಾಪಕ್ಕೆ ಹಾಜರಾಗುವ ರೂಢಿ ಇಟ್ಟುಕೊಂಡಿರುವ 84 ವರ್ಷ ವಯಸ್ಸಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು, ಅಧಿವೇಶನದ ಕೊನೆಯ ದಿನ (ಫೆ. 14) ಬೆಳಿಗ್ಗೆ 10.30ಕ್ಕೆ ಸದನಕ್ಕೆ ಬಂದು ಕುಳಿತಿದ್ದರು. ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಮುಖ್ಯಸಚೇತಕ ವಿ.ಸುನೀಲ ಕುಮಾರ್ ಸದನಕ್ಕೆ ಬಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.