ಕೌಶಿಕ್, ಮಿಥುನ್, ಸಾಗರ್, ತಿಲಕ್, ಶಿವು, ಶರಣ್, ರಾಜೇಶ್, ಮನೀಶ್, ನಿಶಿತ್, ನಿಖಿಲ್ ಮತ್ತು ಮನೋಜ್ ಎಂಬುವವರ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಲೆ ಮತ್ತು ಹಲ್ಲೆಗೆ ಒಳಗಾದವರು ಹಾಗೂ ಆರೋಪಿಗಳು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.