ಪಟ್ಟಣದಲ್ಲಿ ನಡೆಯುತ್ತಿರುವ ಮಹಾ ದಾಯಿ ಧರಣಿಯ 596ನೇ ದಿನ ಶುಕ್ರ ವಾರ ಅವರು ಮಾತನಾಡಿದರು. ಬಿಜೆಪಿ ನಾಯಕರು ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ತೋರಬೇಕಿದೆ. ಎಲ್ಲ ಸಂಸದರೂ ಒಂದಾಗಿ ಪ್ರಧಾನಿ ಮನ ಒಲಿಸಬೇಕಿದೆ ಎಂದು ಅವರು ಹೇಳಿದರು.
ಈರಣ್ಣ ಗಡಗಿಶೆಟ್ಟರ, ವೀರೇಶ ಸೊಬರದಮಠ, ಚಂದ್ರಗೌಡ ಪಾಟೀಲ, ಭೀಮಪ್ಪ ದಿವಟಗಿ, ಪುಂಡಲೀಕ ಯಾದವ, ವಾಸು ಚವ್ಹಾಣ, ವೆಂಕಪ್ಪ ಹುಜರತ್ತಿ, ಹನಮಂತ ಪಡೆಸೂರು, ವೀರಣ್ಣ ಸೊಪ್ಪಿನ, ಕಾಡಪ್ಪ ಕಾಕನೂರು, ಚನಬಸು ಹುಲಜೋಗಿ, ಜಗನ್ನಾಥ ಮುಧೋಳೆ, ಬಸಮ್ಮ ಐನಾಪುರ, ರತ್ನವ್ವ ಸವಳಬಾವಿ, ಮೃತ್ಯುಂಜಯ ಹಿರೇಮಠ ಭಾಗವಹಿಸಿದ್ದರು.