ಕೂಡಲೇ ಸಂಬಂದಪಟ್ಟ ಅಧಿ ಕಾರಿಗಳು ಎಚ್ಚೆತ್ತುಕೊಂಡು ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಸಮರ್ಪಕ ನೀರು ಸರಬರಾಜು ಮಾಡಬೇಕು ಎಂದು ಗಾಮ್ರಸ್ಥರಾದ ವಿಷ್ಣು ಮೀರ ಗಾಣಿ, ಮಹಾಂತೇಶ ಹೊಸಮಠ, ಶಿವನಪ್ಪ ಚಪಾಟಿ, ಜಗದೀಶ ಬೋಳನವರ, ನಾಗಪ್ಪ ಕಣವಿ ,ಮಂಜು ಡಂಬಳ, ಶೇಕಪ್ಪ ಹಳ್ಳಿ, ಸೋಮಣ್ಣ ಹೋಳಗಿ, ನಂದೀಶ ಶೆಟ್ಟರ್, ಗುರುಪಾದಪ್ಪ ಸಂಶಿ, ಶಿಮಣ್ಣ ಚನವೀರಶೆಟ್ಟಿ ಮೊದಲಾದವರು ಆಗ್ರಹಿಸಿದ್ದು, ಸಮಸ್ಯೆಗೆ ಸ್ಪಂದಿಸದಿದ್ದರೆ ನೀರಿಗಾಗಿ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.