ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ, ಎಡೆಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ, ಸುಳ್ಳ, ಅಬ್ಬಿಗೇರಿ, ಮಳಲಿ, ಸಂಗೋಳ್ಳಿ, ಅಬ್ಬಿಗೇರಿ, ಹೆಗ್ಗಳ್ಳಿ, ಬೇರುಗುಂಡಿ, ರಾಯಚೂರು, ಸಿಂಧನೂರು, ಕುಪ್ಪೂರು, ಕಣ್ವಕುಪ್ಪಿ, ಸಿದ್ದರಬೆಟ್ಟ, ಚಿಮ್ಮಲಗಿ, ಬಿಳಕಿ, ಬೇಬಿಮಠ, ಹಾರನಹಳ್ಳಿ, ತೆಂಡಕೆರೆ, ಬೀರೂರು ಮೊದಲಾದ ಹಲವಾರು ಶಿವಾಚಾರ್ಯರು ಭಾಗವಹಿಸಿದ್ದರು.