ಯಂಕಂಚಿ ಹಿರೇಮಠದ ಶ್ರೀ ಉದ್ಘಾಟನಾ ಸಮಾಂಭದ ಸಾನ್ನಿಧ್ಯ ವಹಿ ಸುವರು. ಶಾಸಕ ರಮೇಶ ಭೂಸನೂರ, ಮಾಜಿ ಶಾಸಕರಾದ ಎಂ.ಸಿ.ಮನಗೂಳಿ, ಶರಣಪ್ಪ ಸುಣಗಾರ, ಹೈದರಾಬಾದ ಕರ್ನಾಟಕ ಮಂಡಳಿ ಕಾರ್ಯದರ್ಶಿ ಗಂಗೂಬಾಯಿ ಮಾನಕರ, ಗದಗ ಜಿಲ್ಲಾ ಪಂಚಾಯಿತಿ ಸಿಇಓ ಮಂಜುನಾಥ ಚವ್ಹಾಣ, ಶಿಕ್ಷಕಿ ಹೇಮಾ ವಸ್ತ್ರದ, ಶಿವಮೊಗ್ಗದ ಎಚ್.ಡಿ.ಕುಮಾರಸ್ವಾಮಿ ಬ್ರಿಗೇಡ್ ಅಧ್ಯಕ್ಷರಾದ ಡಾ.ಶಾಂತಾ ಸುರೇಂದ್ರ, ರೈತ ಮುಖಂಡ ಅಶೋಕ ಅಲ್ಲಾಪೂರ ಪಾಲ್ಗೊಳ್ಳುವರು ಎಂದು ಹೇಳಿದರು.