ಹುಣಸೂರು ತಾಲ್ಲೂಕಿನ ನಾಗಾ ಪುರ ಗಿರಿಜನ ಪುನರ್ವಸತಿ ಕೇಂದ್ರದ ಫಲಾನುಭವಿಗಳಿಗೆ ವಿತರಿಸಿದ್ದ ಕೃಷಿ ಭೂಮಿಯನ್ನು ಅನ್ಯರು ಬಳಸಿಕೊಂಡು ಶುಂಠಿ ಬೇಸಾಯ ಮಾಡುತ್ತಿದ್ದು, ಈ ಬಗ್ಗೆ ಗಿರಿಜನ ಹೋರಾಟ ಸಮಿತಿ ನೀಡಿದ ದೂರಿನ ಮೇರೆಗೆ ತಹಶೀಲ್ದಾರ್ ಮೋಹನ್ ಅವರು ಕಂದಾಯ ನಿರೀಕ್ಷಕ ರಾಜ ಕುಮಾರ್, ಗ್ರಾಮಲೆಕ್ಕಿಗರಾದ ಶಿವ ಕುಮಾರ್ ಮತ್ತು ದಯಾನಂದ ಅವರಿ ರುವ ತಂಡ ರಚಿಸಿ ಪ್ರಾಥಮಿಕ ತನಿಖೆಗೆ ಸೂಚಿಸಿದ್ದರು.