ಲಖನೌ: ಉತ್ತರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಗಿ ಆದಿತ್ಯಾನಂದ ಅವರು ಜನರ ಅಭಿವೃದ್ಧಿಯೇ ನಮ್ಮ ಧ್ಯೇಯ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಜನರ ನಿರೀಕ್ಷೆ ಮತ್ತು ಕನಸುಗಳನ್ನು ನನಸು ಮಾಡಲು ನಾನು ಪ್ರಯತ್ನಿಸುವೆ ಎಂದು ಹೇಳಿದ ಯೋಗಿ ಪ್ರಧಾನಿ ಮೋದಿಯವರ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' (ಎಲ್ಲರ ಜತೆ, ಎಲ್ಲರ ಅಭಿವೃದ್ಧಿ) ಧ್ಯೇಯವನ್ನೇ ನಾನು ಪಾಲಿಸುತ್ತೇನೆ ಎಂದಿದ್ದಾರೆ.
राज्य सरकार उत्तर प्रदेश को विकास और खुशहाली के रास्ते पर आगे बढ़ाने के लिए प्रतिबद्ध- श्री योगी आदित्यनाथ, माननीय मुख्यमंत्री, उत्तर प्रदेश