ಅಲ್ಲದೇ ಶಾಲಾ ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಇದರಿಂದಾಗಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಹಾಗೂ ವಿಜಯೋತ್ಸವಗಳು ನಡೆಯದಂತೆ ನಿಷೇಧಿಸಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಯಮನಪ್ಪ ಕುದರಿ, ಸುರೇಶ ಹಾರಿವಾಳ, ರಫೀಕ್ ಜೈನಾಪುರ, ಸಂತೋಷ ಕೂಡಗಿ, ಜಗದೀಶ ನಿಕ್ಕಂ, ವಿರೇಶ ಗಬ್ಬೂರ, ಮಲ್ಲು ನಿಕ್ಕಂ, ಮೌನೇಶ ಪತ್ತಾರ, ಸಂತೊಷ ಮಡಿಕೇಶ್ವರ, ಸಂಗಮೇಶ ಜಾಲಗೇರಿ, ಪಿಂಟು ಮದರಿ, ಗುರು ಚೆಟ್ಟೇರ, ಶಿವಾನಂದ ನಾಗರಾಳ, ವಿರೇಶ ಗಬ್ಬೂರ, ದಸ್ತಗೀರ ವಾಲಿಕಾರ ಇದ್ದರು.