ತೊಗರಿ ಖರೀದಿ ಸಮಸ್ಯೆ ಗಂಭೀರ ವಾಗಿದೆ. ಈ ತಾಲ್ಲೂಕಿನಲ್ಲಿ ಕಾಂಗ್ರೆಸ್ ಕಿತ್ತೊಗೆಯುವತನಕ ವಿರಮಿಸುವುದಿಲ್ಲ ಎಂದರು. ಸಭೆಯನ್ನುದ್ದೇಶಿಸಿ ಜಿಲ್ಲಾ ಪಂಚಾ ಯಿತಿ ಸದಸ್ಯ ಬಸನಗೌಡ ವಣಿಕ್ಯಾಳ ಮಾತನಾಡಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯ ಸೋಮನಗೌಡ ಹಾದಿಮನಿ, ರಾಜುಗೌಡ ಬಿರಾದಾರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಯ್ಯ ಬೂದಿಹಾಳ ಮಠ, ಸದಸ್ಯ ರಾದ ಶಾಜಾದಬಿ ಹುಣಚಗಿ, ಮಹಾ ದೇವಿ ಬಿರಾದಾರ, ಜೆಡಿಎಸ್ ಅಧ್ಯಕ್ಷ ಈರಸಂಗಪ್ಪಗೌಡ ಬಾಗೇವಾಡಿ, ಮಹಿಳಾ ಘಟಕದ ಅದ್ಯಕ್ಷೆ ಸಂಗಮ್ಮ ದೇವರಳ್ಳಿ, ಪ್ರಮುಖರಾದ ಗುರುನಾಥ ಬಿರಾದಾರ,
ರಸೂಲ ದೇಸಾಯಿ, ಕೆ.ವೈ.ಬಿರಾದಾರ, ಕಾನಗೌಡ ಪಾಟೀಲ, ಓಂಕಾರೆಪ್ಪ ಪಟ್ಟಣದ, ಎ.ಡಿ. ಮೋಮೀನ್, ಎಂ.ಎಸ್.ಅಮಲ್ಯಾಳ, ಸೋಮನಗೌಡ ಬಿರಾದಾರ ಕವಡಿ ಮಟ್ಟಿ, ಚನ್ನಪ್ಪ ಕಂಠಿ, ಜಲಾಲ ಮುದ್ನಾಳ, ವೀರೇಶ ಹಿರೇಮಠ. ಮಂಜು ಅಬ್ಬಿಹಾಳಮಠ, ಲಕ್ಷ್ಮಣ ಬಿಜ್ಜೂರ, ಮಹಾಂತೇಶ ಗಂಗನಗೌಡರ, ಮೋಹನ ಹಂಚಾಟೆ, ಶಾಂತಗೌಡ ಮಂಗ್ಯಾಳ, ಶಿವು ಶಿವಪುರ, ಸಂತೋಷ ತೋಟದ,
ಭೀಮನಗೌಡ ತಂಗಡಗಿ, ಶೇಖರಗೌಡ ತಂಗಡಗಿ, ಬಲಭೀಮ ನಾಯಕಮಕ್ಕಳ, ಬುರಾನ್ ಬನ್ನೆಟ್ಟಿ, ಚನಬಸಪ್ಪಗೌಡ ಪಾಟೀಲ, ಅಪ್ಪು ಮೈಲೇಶ್ವರ ಸೇರಿದಂತೆ ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ರೈತರು, ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಾಲ್ಕು ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಿಎಂ, ಸಿಎಂಗೆ ಬರೆದ ಮನವಿಯನ್ನು ತಹಶೀಲ್ದಾರ್ ಎಂಎಎಸ್ ಬಾಗವಾನ ಅವರಿಗೆ ಸಲ್ಲಿಸಿದರು.