ಧರ್ಮಶಾಲಾ ಮೈದಾನ ಅತ್ಯುತ್ತಮವಾಗಿದೆ. ನಮ್ಮ ತಂಡ ಸವಾಲು ಎದುರಿಸಲು ಸಿದ್ಧವಾಗಿದ್ದು, ಭಾರತ ತಂಡಕ್ಕೆ ಆತಂಕ ಎದುರಾಗಲಿದೆ. ಸ್ಪಿನರ್ಗಳಿಗೆ ಕೆಲ ಕ್ರೀಡಾಂಗಣಗಳು ಪೂರಕ ಹಾಗೂ ಉಳಿದವು ಮಾರಕವಾಗಿವೆ ಎಂದಿದ್ದಾರೆ.
ರಾಂಚಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆಟವಾಡಿದ ಪೀಟರ್ ಹ್ಯಾಂಡ್ಸ್ಕಂಬ್ ಮತ್ತು ಶಾನ್ ಮಾರ್ಷ್ ಅವರು ತಮ್ಮ ತಂಡವನ್ನು ಸೋಲಿನಿಂದ ಪಾರು ಮಾಡಿದರು ಎಂದರು.