ಪ್ರತಿವರ್ಷ ನೂರಾರು ಸ್ನಾತಕೋತ್ತರ ಪದವಿ, ಪದವೀಧರರು, ಎಂಜಿನಿಯರ್ ಗಳು, ಶಿಕ್ಷಕರು ಮತ್ತು ಕೌಶಲ ಹೊಂದಿದ ಕಾರ್ಮಿಕರು ಹೊರಬರುತ್ತಿದ್ದಾರೆ. ಇದರ ಹಿಂದೆ ಸ್ವಾಮೀಜಿ ಅವರ ಕೊಡುಗೆ ಹೆಚ್ಚಿದೆ ಎಂದು ಹೇಳಿದೆ.
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾ ಜದ ಆಸ್ತಿಯಾಗಿ ರೂಪಿಸುತ್ತಿದ್ದಾರೆ. ತ್ರಿವಿಧ ದಾಸೋಹಿಯಾಗಿದ್ದಾರೆ. ಈಗಾ ಗಲೇ, ಸ್ವಾಮೀಜಿ ಅವರಿಗೆ ‘ಪದಶ್ರೀ’ ಪ್ರಶಸ್ತಿ ನೀಡಲಾಗಿದೆ. ಸಮಾಜದ ಅಭ್ಯು ದಯಕ್ಕೆ ಅವರು ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ರಾಷ್ಟ್ರದ ಅತ್ಯುನ್ನತ ಗೌರವ ವಾದ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಮಾಜಿ ಶಾಸಕ ಸಿ.ಗುರುಸ್ವಾಮಿ, ನಟೇಶ್, ಬಿ.ಕೆ.ರವಿ ಕುಮಾರ್, ನಂದೀಶ್, ಕೆ.ವೀರಭದ್ರಸ್ವಾಮಿ, ರತ್ನಮ್ಮ, ಶಿವು, ಪುಟ್ಟಮಲ್ಲಪ್ಪ ಇದ್ದರು.