ಧಾನ್ ಫೌಂಡೇಷನ್ನ ಶಂಕರ್ ಪ್ರಸಾದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಎಲ್ಐಸಿ ಬೀರೇಶ್, ಧಾನ್ ಫೌಂಡೇಷನ್ನ ನಾಗರತ್ನ, ಕಳಂಜಿ ವಲಯಗಂ ತರಕಾರಿ ಸಂಘದ ಭಾಗ್ಯಮ್ಮ ಕೃಷ್ಣಪ್ಪ, ಗಂಗಮ್ಮ ಮರಿಗಂಗಯ್ಯ, ಅಮ್ಮಯ್ಯತಿಮ್ಮಯ್ಯ, ಲಕ್ಷ್ಮಮ್ಮಪಾಪಣ್ಣ, ವರಲಕ್ಷ್ಮೀ ಶಿವಣ್ಣ, ನೇತ್ರಾವತಿ ಭೀಮಯ್ಯ, ಗೌರಮ್ಮ, ಗಂಗನರಸಿಂಹಯ್ಯ, ಎಸ್.ಬಿ.ಐ. ಬ್ಯಾಂಕಿನ ಮ್ಯಾನೇಜರ್ ಜಯಂತಿ ಸಂಪತ್ಕುಮಾರ್ ಇದ್ದರು.