ವಿದ್ವಾನ್ ಮಹದೇವ ಶಾಸ್ತ್ರಿ ಜಡೇದೇವರ ಮಠಾಧೀಶ ಇಮ್ಮಡಿ ಬಸವರಾಜು ಸ್ವಾಮೀಜಿ, ವೀರ ಶೈವ ಮುಖಂಡ ಜಗದೀಶ್, ವೀರಶೈವ ಸಮಾಜ ಅಧ್ಯಕ್ಷ ರುದ್ರಮೂರ್ತಿ, ಆನಂದಪ್ಪ, ಮುದ್ದುವೀರಪ್ಪ, ಪೊಲೀಸ್ ವಿಜಯಕುಮಾರ್, ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ವಿಶಾಲಾಕ್ಷಮ್ಮ, ಕೆ.ಟಿ. ಬೃಂಗೇಶ್,ಎಸ್ಐ ಮಂಜುನಾಥ್. ಡಿ.ಆರ್. ದೊಡ್ಡಿ ಮಹದೇವ್, ವೀರೇಶ್, ಜಗದೀಶ್, ಕೆರೆಬೀದಿ ಈಶ, ಆಡನಕುಪ್ಪೆ ಮಹೇಶ್, ಬಸವಣ್ಣ ದೇವರ ಅರ್ಚಕ ಉಮಾಮಹೇಶ್ವರ್, ಚಕ್ರಬಾವಿ ಬಸವರಾಜು ಇದ್ದರು.