ನವದೆಹಲಿ: ಏರ್ ಇಂಡಿಯಾ ವಿಮಾನಸಂಸ್ಥೆಯ ಮ್ಯಾನೇಜರ್ಗೆ ಚಪ್ಪಲಿಯಿಂದ ಹೊಡೆದ ಪ್ರಕರಣದಲ್ಲಿ ನಾನು ಕ್ಷಮೆಯಾಚಿಸುವುದಿಲ್ಲ ಎಂದು ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಪಟ್ಟು ಹಿಡಿದ್ದಿದ್ದಾರೆ.
ನಾನು ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ. ನಾನು ಯಾಕೆ ಕ್ಷಮೆ ಕೇಳಲಿ? ಮೊದಲು ಆತ (ಮ್ಯಾನೇಜರ್) ಕ್ಷಮೆ ಕೇಳಲಿ. ಆಮೇಲೆ ನೋಡೋಣ ಎಂದು ಗಾಯಕ್ವಾಡ್ ಹೇಳಿದ್ದಾರೆ.
ಅದೇ ವೇಳೆ ತಾಕತ್ತಿದ್ದರೆ ನನ್ನನ್ನು ಪೊಲೀಸರು ಬಂಧಿಸಲಿ ಎಂದ ದೆಹಲಿ ಪೊಲೀಸರಿಗೆ ಸವಾಲು ಎಸೆದಿದ್ದಾರೆ.
#WATCH: Shiv Sena MP R.Gaikwad who assaulted AI Staff says, "won't apologise,not my mistake. Vo (victim) pehle maafi mange fir dekhenge." pic.twitter.com/T8IwCaNsmO