</p><p>ಈ ಮಾರ್ಗದಿಂದ ಜಮ್ಮು– ಶ್ರೀನಗರ ಅಂತರವು 30 ಕಿ.ಮೀ ಕಡಿಮೆಯಾಗುತ್ತದೆ. ಪ್ರಯಾಣದ ಅವಧಿಯಲ್ಲಿ ಸುಮಾರು 2 ಗಂಟೆ ಉಳಿಯುತ್ತದೆ. ಹಿಮಪಾತ, ಮಳೆಯಿಂದ ವಾಹನ ಸಂಚಾರಕ್ಕೆ ಆಗಾಗ ತೊಂದರೆಯಾಗುವ ಸ್ಥಳಗಳಾದ ಪಟ್ನಿಟಾಪ್, ಕುಡ್ ಮತ್ತು ಬಟೋಟೆ ಪ್ರದೇಶಗಳಿಗೆ ಬೈಪಾಸ್ ರಸ್ತೆಯಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ.</p><p>[related]</p><p>ಇದರಿಂದ ಪ್ರತಿದಿನ 27 ಲಕ್ಷ ಮೌಲ್ಯದ ಇಂಧನ ಉಳಿಸಬಹುದು. ಇದು ಪ್ರವಾಸೋದ್ಯಮಕ್ಕೆ ನೀಡಲಿದೆ ಹಾಗೂ ಆರ್ತಿಕ ಚಟುವಟಿಕೆಗಳಿಗೆ ಪೂರಕವಾಗಲಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಅಧಿಕಾರಿಗಳು ತಿಳಿಸಿದ್ದಾರೆ.</p></p>