ಮನುವಾದಿ ಸರ್ಕಾರಗಳು ಮತ ದಾನ, ಉದ್ಯೋಗ, ಶಿಕ್ಷಣದ ಹಕ್ಕು ಕಸಿದುಕೊಳ್ಳುವ ಸಾಧ್ಯತೆಯೂ ಇದೆ. ಹಾಗಾಗಿ, ವಿದ್ಯಾರ್ಥಿಗಳು ಜಾಗೃತರಾಗ ಬೇಕು ಎಂದರು. ಅಂಬೇಡ್ಕರ್ ಅವರು ಯಾವುದೇ ಸಮುದಾಯಕ್ಕೆ ಸೀಮಿತ ರಾಗಿಲ್ಲ. ಅವರು ವಿಶ್ವಮಾನವರು. ಸಂವಿಧಾನದ ಮೂಲಕ ಪ್ರತಿಯೊಬ್ಬ ರಿಗೂ ಮತದಾನ, ಉದ್ಯೋಗ, ಶಿಕ್ಷಣದ ಹಕ್ಕು ನೀಡಿದ್ದಾರೆ ಎಂದು ಹೇಳಿದರು.