ಕಾರ್ಯಕ್ರಮದಲ್ಲಿ ಶ್ರೀವೀರಭದ್ರಸ್ವಾಮಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿ.ಪುಟ್ಟಸ್ವಾಮಿ, ಖಜಾಂಚಿ ವಿ.ಎನ್.ನಂಜುಂಡಯ್ಯ, ಲೆಕ್ಕಪರಿಶೋಧಕ ಫಣೀಂದ್ರ, ಸದಸ್ಯರಾದ ಶಿವರುದ್ರಶೆಟ್ಟರು, ಶಿವಶಂಕರ್, ಶ್ರೀಧರ ದೀಕ್ಷಿತ್, ಅರ್ಚಕ ಗಿರಿಧರಮೂರ್ತಿ, ರಂಗರಾಮು, ಆನಂದ್, ವಿಶ್ವನಾಥ್, ಲೋಕೇಶ್, ದಾನಿಗಳಾದ ಶಿವರುದ್ರಯ್ಯ, ನರಸಿಂಹಮೂರ್ತಿ ಇದ್ದರು.