ಬೆಂಬಲ: ಎಸ್ಡಿಪಿಐ ಪಕ್ಷದ ಕಾರ್ಯಕರ್ತರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಬೆಲ್ಲದಮಡು ಭರತ್ ಕುಮಾರ್, ತಾಲ್ಲೂಕು ಸಂಚಾಲಕ ಟೈರ್ ರಂಗನಾಥ್, ಮಾಗೋಡು ಯೋಗಾನಂದ್, ಜಮಶಿದ್ ಖಾನ್, ಸಜೀರ್ ಸಾಬ್, ಶಿವಾಜಿನಗರ ತಿಪ್ಪೇಸ್ವಾಮಿ,
ಕೆ.ರಾಜು, ಕರೆರಾಮನಹಳ್ಳಿ ಭೂತೇಶ್, ಹುಣಸೆಕಟ್ಟೆ ನಾಗರಾಜು, ಜಿ.ಆರ್.ರಂಗನಾಥ್, ಅವಿನಾಶ್, ಕಾರ್ತಿಕ್, ರಂಗನಾಥರೆಡ್ಡಿ, ನರಸಿಂಹಯ್ಯ, ಮುದಿಗೆರೆ ಶ್ರೀರಂಗಪ್ಪ, ಶಾಂತಕುಮಾರ್, ತಿಪ್ಪೇಶ್, ಮಂಜುನಾಥ್, ನರಸಿಂಹಮೂರ್ತಿ ಇದ್ದರು.