ಅಲಿಗರ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತಲೆ ಕತ್ತರಿಸಿ ತಂದವರಿಗೆ ₹11 ಲಕ್ಷ ಬಹುಮಾನ ನೀಡುವುದಾಗಿ ಭಾರತೀಯ ಜನತಾ ಯುವ ಮೋರ್ಚಾದ(ಬಿಜೆವೈಎಂ) ಮುಖಂಡ ಯೋಗೇಶ್ ವರ್ಶ್ನೆ ಹೇಳಿದ್ದಾರೆ.
ಹನುಮಜಯಂತಿ ಪ್ರಯುಕ್ತ ‘ಜೈ ಶ್ರೀ ರಾಮ್’ ಘೋಷಣೆ ಕೂಗುತ್ತ ಬೀರ್ಬುಮ್ ಜಿಲ್ಲೆಯ ಸೂರಿಯಲ್ಲಿ ಮೆರವಣಿಗೆ ಹೊರಟ್ಟಿದ್ದ ಗುಂಪನ್ನು ಚದುರಿಸಲು ಲಾಠಿಚಾರ್ಜ್ ನಡೆಸಲಾಗಿತ್ತು.
#WATCH Aligarh:BJP Youth wing leader Yogesh Varshney offers Rs 11 lakhs for WB CM's head after a lathicharge in Birbhum on Hanuman Jayanti pic.twitter.com/JR77MgzptV