ಹಿಂದು ಜಾಗರಣಾ ವೇದಿಕೆಯ ತಾಲ್ಲೂಕು ಕಾರ್ಯದರ್ಶಿ ಎಂ.ಬಿ. ಚಂದ್ರನ್, ನಗರ ಅಧ್ಯಕ್ಷ ಸುಬ್ಬಯ್ಯ, ಸಂಚಾಲಕ ಆರ್.ಸುರೇಶ್, ಸಹ ಸಂಚಾಲಕ ಸುನೀಲ್, ವಿಭಾಗ ಪ್ರಧಾನ ಸಂಚಾಲಕ ಜೀವನ್, ಬಿಜೆಪಿಯ ಐನಮಡ ಜಪ್ಪು ಅಚ್ಚಪ್ಪ ಹಾಗೂ ವಿಎಚ್ಪಿ ನಗರ ಅಧ್ಯಕ್ಷ ಪೊನ್ನಪ್ಪ ರೈ,ಆರ್ಎಸ್ಎಸ್ನ ಸೀತಾರಾಂ ಭಟ್, ರಾಮದಾಸ್ ಇದ್ದರು.